ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ.

ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ.

ಕೆರೆ ಕ್ಯಾತನಹಳ್ಳಿ ಬಳಿ ಕಾರು ಪಲ್ಟಿ.

ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಕೆರೆ ಕ್ಯಾತನಹಳ್ಳಿ.

ಮದ್ದೆ ಗ್ರಾಮದಿಂದ ಪಾವಗಡಕ್ಕೆ ಸಂಚರಿಸುವಂತಹ ವೇಳೆ ಅವಘಡ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಎಗರಿ ಪಲ್ಟಿಯಾದ ಕಾರು.

ಕಾರು ಚಲಾಯಿಸುತ್ತಿದ್ದ ಮದ್ದೆ ಗ್ರಾಮದ ಮಂಜುನಾಥ್ ಪ್ರಾಣಾಪಾಯದಿಂದ ಪಾರು.

ಕಾರು ಪಲ್ಟಿಯಾದ ಪರಿಣಾಮ ಮಂಜುನಾಥ್‌ಗೆ ಸಣ್ಣಪುಟ್ಟ ಗಾಯ.

ಗಾಯಗೊಂಡ ಮಂಜುನಾಥ್‌ಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರ್ಖಾನೆಗಳ ಹೊರಸೂಸುವ ಕಪ್ಪು ಹೊಗೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ.

Sat Feb 11 , 2023
ಕಾರ್ಖಾನೆಗಳ ಹೊರಸೂಸುವ ಕಪ್ಪು ಹೊಗೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಕಪ್ಪು ಹೊಗೆಯಿಂದ ರೈತರ ಬೆಳೆಗಳು ನಷ್ಟ ಕೊಪ್ಪಳದ ಗಿಣಿಗೇರಾ ಕೈಗಾರಿಕ ವಲಯದ ಕಾರ್ಖಾನೆಗ ವಿರುದ್ಧ ಸಾರ್ವಜನಿಕರ ದೂರು ನಿಯಮ ಉಲ್ಲಂಘಿಸಿ ವಿಪರೀತ ಕಪ್ಪು ಹೊರಸೂಸುತ್ತಿರುವ ಕಾರ್ಖಾನೆಗಳು ಸಾರ್ವಜನಿಕ ದೂರು ಹಿನ್ನೆಲೆ ಕ್ರಮಕ್ಕೆ ಮುಂದಾದ ಡಿಸಿ ಕ್ರಮಕ್ಕೆ ಮುಂದಾದ ಕೊಪ್ಪಳ ಡಿಸಿ ಸುಂದರೇಶ ಬಾಬು ಕೊಪ್ಪಳದ ಗಿಣಿಗೇರಾ, ಹಾಲವರ್ತಿ, ಬಾಗನಾಳ ಸುತ್ತಮುತ್ತಲಿನ ಕಾರ್ಖಾನೆಗಳ ಡಿಸಿ ಖಡಕ್ ಸೂಚನೆ ಕಾರ್ಖಾನೆಗಳ ವ್ಯವಸ್ಥಾಪಕರ […]

Advertisement

Wordpress Social Share Plugin powered by Ultimatelysocial