ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ.
ಕೆರೆ ಕ್ಯಾತನಹಳ್ಳಿ ಬಳಿ ಕಾರು ಪಲ್ಟಿ.
ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಕೆರೆ ಕ್ಯಾತನಹಳ್ಳಿ.
ಮದ್ದೆ ಗ್ರಾಮದಿಂದ ಪಾವಗಡಕ್ಕೆ ಸಂಚರಿಸುವಂತಹ ವೇಳೆ ಅವಘಡ.
ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಎಗರಿ ಪಲ್ಟಿಯಾದ ಕಾರು.
ಕಾರು ಚಲಾಯಿಸುತ್ತಿದ್ದ ಮದ್ದೆ ಗ್ರಾಮದ ಮಂಜುನಾಥ್ ಪ್ರಾಣಾಪಾಯದಿಂದ ಪಾರು.
ಕಾರು ಪಲ್ಟಿಯಾದ ಪರಿಣಾಮ ಮಂಜುನಾಥ್ಗೆ ಸಣ್ಣಪುಟ್ಟ ಗಾಯ.
ಗಾಯಗೊಂಡ ಮಂಜುನಾಥ್ಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada