ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನ ಯಡವಟ್ಟು, ದುರ್ವರ್ತನೆ ತೋರಿದ ವೈದ್ಯ, ರೋಗಿ ತನ್ನ ಅಳಿಲನ್ನು ತೋಡಿಕೊಂಡರು ಕೃಪೆ ತೋರದ ವೈದ್ಯ, ಇದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಹೀನಾಯ ಘಟನೆ. ರೋಗಿಯ ಜೀವದ ಜೊತೆ ಆಟವಾಡಿದ ವೈದ್ಯ, ಖಾಸಗಿಯಾಗಿ ತನ್ನ ಹೆಂಡತಿಯನ್ನು ಆಪರೇಷನ್ ಥೇಟರ್ ಒಳಗಡೆ ಪ್ರವೇಶ ಮಾಡಿಕೊಂಡ ವೈದ್ಯ ಅಭಿನಂದನ ಡೋರ್ಲೆ,
ಬುಲ್ ಕೊಡದೆ ಆಪರೇಷನ್ ಮಾಡಿದ ವೈದ್ಯ, ರೋಗಿಯು ಕುಡಚಿ ಪಟ್ಟಣದ ನಿವಾಸಿಯಾಗಿದ್ದು, ಆಪಿಯಾ ಫೈಜಾಹಮದ ಚಮನಶೇಖ, ಒಂದು ರೋಗಿಯ ಜೀವದ ಜೊತೆ ಆಟ ಆಡಲಿಕ್ಕೆ ಇವನಿಗೆ ಮನುಷ್ಯತ್ವನೇ ಇಲ್ವಾ, ಮಧ್ಯಾಹ್ನ THO ಅವರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿರುತ್ತಾರೆ. ಭೇಟಿ ನೀಡಿದರು ನಿರ್ಲಕ್ಷ ತೋರಿದ ವೈದ್ಯ, ಇಂತಹ ಅಧಿಕಾರಿಗಳನ್ನು ಆದಷ್ಟು ಬೇಗ ಕೆಲಸದಿಂದ ವಜಾ ಮಾಡಿ ಬಡಜನರ ಜೀವ ಉಳಿಸಬೇಕಾಗಿದೆ.
https://play.google.com/store/apps/details?id=com.speed.newskannada