ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನ ಯಡವಟ್ಟು..!

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನ ಯಡವಟ್ಟು,  ದುರ್ವರ್ತನೆ ತೋರಿದ ವೈದ್ಯ, ರೋಗಿ ತನ್ನ ಅಳಿಲನ್ನು ತೋಡಿಕೊಂಡರು ಕೃಪೆ ತೋರದ ವೈದ್ಯ, ಇದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಹೀನಾಯ ಘಟನೆ. ರೋಗಿಯ ಜೀವದ ಜೊತೆ ಆಟವಾಡಿದ ವೈದ್ಯ,  ಖಾಸಗಿಯಾಗಿ ತನ್ನ ಹೆಂಡತಿಯನ್ನು ಆಪರೇಷನ್ ಥೇಟರ್ ಒಳಗಡೆ ಪ್ರವೇಶ ಮಾಡಿಕೊಂಡ ವೈದ್ಯ ಅಭಿನಂದನ ಡೋರ್ಲೆ,

ಬುಲ್ ಕೊಡದೆ ಆಪರೇಷನ್ ಮಾಡಿದ ವೈದ್ಯ, ರೋಗಿಯು ಕುಡಚಿ ಪಟ್ಟಣದ ನಿವಾಸಿಯಾಗಿದ್ದು, ಆಪಿಯಾ ಫೈಜಾಹಮದ ಚಮನಶೇಖ, ಒಂದು ರೋಗಿಯ ಜೀವದ ಜೊತೆ ಆಟ ಆಡಲಿಕ್ಕೆ ಇವನಿಗೆ ಮನುಷ್ಯತ್ವನೇ ಇಲ್ವಾ, ಮಧ್ಯಾಹ್ನ THO ಅವರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿರುತ್ತಾರೆ. ಭೇಟಿ ನೀಡಿದರು ನಿರ್ಲಕ್ಷ ತೋರಿದ ವೈದ್ಯ, ಇಂತಹ ಅಧಿಕಾರಿಗಳನ್ನು ಆದಷ್ಟು ಬೇಗ ಕೆಲಸದಿಂದ ವಜಾ ಮಾಡಿ ಬಡಜನರ ಜೀವ ಉಳಿಸಬೇಕಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳ:ಸಂಭ್ರಮದಿಂದ ರಂಜಾನ್‌ ಆಚರಣೆ : ಪ್ರಾರ್ಥನೆಯಲ್ಲಿ ಭಾಗಿಯಾದ ಜನಾರ್ಧನ ರೆಡ್ಡಿ.

Sat Apr 22 , 2023
ಬಾಂಧವರು ನಡೆಸುತ್ತಿದ್ದ ಪ್ರಾರ್ಥನೆಯಲ್ಲಿ ಸ್ವತಃ ರೆಡ್ಡಿಯವರು ಭಾಗಿಯಾಗಿ ಸೌಹಾರ್ದತೆ ಮೆರೆದರು.  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ಇಂದು ನಗರದ ಜಯನಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆ ಯಲ್ಲಿ ತಾವು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.ನಂತರ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.ರಂಜಾನ್ ಹಬ್ಬವು ಮುಸ್ಲಿಂ ಸಮುದಾಯದ ಬಹು ದೊಡ್ಡ ಹಬ್ಬವಾಗಿದ್ದು ಈ ಹಬ್ಬದ 30 ದಿನಗಳ ಕಾಲ ಕಟ್ಟುನಿಟ್ಟಾಗಿ ಉಪವಾಸವಿದ್ದು ಆಚರಣೆ ಮಾಡುವುದು ಅಷ್ಟು […]

Advertisement

Wordpress Social Share Plugin powered by Ultimatelysocial