ಹುಬ್ಬಳ್ಳಿ: ಹಿಂದೂ ಮತ್ತು ಜೈನ್ ಧರ್ಮದಲ್ಲಿ ಸರ್ಕಾರದ ಧೋರಣೆಗಳು, ಹಿಂದೂ ಸಮಾಜಕ್ಕೆ ಆಗುತ್ತಿರುವ ಘಟನೆಗಳನ್ನು ವಿರೋಧಿಸಿ ಇಂದು
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿದರು.
ಜೈನರ ಪವಿತ್ರ ಕ್ಷೇತ್ರ ಜಾರ್ಖಂಡ್ ರಾಜ್ಯದದಲ್ಲಿರುವ ಸಮ್ಮೆದಗಿರಿ ಕ್ಷೇತ್ರವನ್ನು ಕೇಂದ್ರ ಸರ್ಕಾರ ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿದ್ದರಿಂದ ಸಮಸ್ತ ಜೈನ್ ಸಮುದಾಯ ವಿರೋಧಿಸಿದೆ. ಆ ಕ್ಷೇತ್ರ ಪ್ರಾಚೀನ ಪವಿತ್ರ ಕ್ಷೇತ್ರವಾಗಿದ್ದು ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದು ಸರಿ ಅಲ್ಲ. ಕೂಡಲೆ ಅದನ್ನು ಜೈನರ ಪ್ರಾಚಿನ ಪುಣ್ಯ ಕ್ಷೇತ್ರವೆಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದರು.
https://play.google.com/store/apps/details?id=com.speed.newskannada