ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ:

ಫೆಬ್ರವರಿ 23ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 23-02-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ.ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 23-02-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.ಬಂಟ್ವಾಳ ಅಡಿಕೆ ಮಾರುಕಟ್ಟೆ ಧಾರಣೆಕೋಕಾ ₹12,500 ₹25,000ಹೊಸ ವೆರೈಟಿ ₹22,500 ₹40,000ಹಳೆಯ ವೆರೈಟಿ ₹48,000 ₹54,500ಕಾರ್ಕಳ ಅಡಿಕೆ ಮಾರುಕಟ್ಟೆ ಧಾರಣೆಹೊಸ ವೆರೈಟಿ ₹30,000 ₹40,000ಹಳೆಯ ವೆರೈಟಿ ₹40,000 ₹54,500ಕುಮಟಾ ಅಡಿಕೆ ಮಾರುಕಟ್ಟೆ ಧಾರಣೆಚಿಪ್ಪು ₹25,269 ₹33,949ಕೋಕಾ ₹16,060 ₹29,399ಹಳೆ ಚಾಲಿ ₹37,029 ₹39,079ಹೊಸ ಚಾಲಿ ₹33,999 ₹36,519ಕುಂದಾಪುರ ಅಡಿಕೆ ಮಾರುಕಟ್ಟೆ ಧಾರಣೆಹಳೆ ಚಾಲಿ ₹44,000 ₹44,500ಹೊಸ ಚಾಲಿ ₹35,000 ₹36,000ಮಡಿಕೇರಿ ಅಡಿಕೆ ಮಾರುಕಟ್ಟೆ ಧಾರಣೆಕಚ್ಚಾ ₹42,945 ₹42,945ಪುತ್ತೂರು ಅಡಿಕೆ ಮಾರುಕಟ್ಟೆ ಧಾರಣೆಕೋಕಾ ₹11,000 ₹26,000ಹೊಸ ವೆರೈಟಿ ₹32,000 ₹38,000ಸಾಗರ ಅಡಿಕೆ ಮಾರುಕಟ್ಟೆ ಧಾರಣೆಬಿಳೆ ಗೊಟು ₹20,199 ₹31,099ಚಾಲಿ ₹27,711 ₹36,839ಕೋಕಾ ₹21,219 ₹32,799ಕೆಂಪು ಗೋಟು ₹22,869 ₹36,489ರಾಶಿ ₹38,199 ₹46,099ಸಿಪ್ಪೆಗೋಟು ₹5,786 ₹19,333ಶಿವಮೊಗ್ಗ ಅಡಿಕೆ ಮಾರುಕಟ್ಟೆ ಧಾರಣೆಬೆಟ್ಟೆ ₹40,509 ₹52,469ಗೊರಬಲು ₹17,050 ₹34,009ರಾಶಿ ₹37,009 ₹46,009ಸರಕು ₹46,219 ₹82,270ಸಿದ್ದಾಪುರ ಅಡಿಕೆ ಮಾರುಕಟ್ಟೆ ಧಾರಣೆಬಿಳೆ ಗೊಟು ₹27,699 ₹32,399ಚಾಲಿ ₹35,399 ₹37,499ಕೋಕಾ ₹26,319 ₹29,119ಹೊಸ ಚಾಲಿ ₹30,109 ₹35,599ಕೆಂಪು ಗೋಟು ₹30,190 ₹32,399ರಾಶಿ ₹42,309 ₹45,599ತಟ್ಟಿ ಬೆಟ್ಟೆ ₹37,219 ₹42,009ಶಿರಸಿ ಅಡಿಕೆ ಮಾರುಕಟ್ಟೆ ಧಾರಣೆಬೆಟ್ಟೆ ₹28,099 ₹42,611ಬಿಳೆ ಗೊಟು ₹23,899 ₹35,519ಚಾಲಿ ₹30,799 ₹40,101ಕೆಂಪು ಗೋಟು ₹25,109 ₹33,900ರಾಶಿ ₹36,899 ₹44,999ಯಲ್ಲಾಪುರ ಅಡಿಕೆ ಮಾರುಕಟ್ಟೆ ಧಾರಣೆಅಪಿ ₹52,629 ₹54,479ಬಿಳೆ ಗೊಟು ₹24,212 ₹33,889ಕೋಕಾ ₹16,912 ₹29,218ಹಳೆ ಚಾಲಿ ₹37,511 ₹40,499ಹೊಸ ಚಾಲಿ ₹37,511 ₹40,499ಕೆಂಪು ಗೋಟು ₹26,899 ₹34,812ರಾಶಿ ₹42,499 ₹50,369ತಟ್ಟಿ ಬೆಟ್ಟೆ ₹38,099 ₹44,199ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

 

Please follow and like us:

Leave a Reply

Your email address will not be published. Required fields are marked *

Next Post

ಹುಂಡಿ ಒಡೆದು ಹಣ ಕಳವು.

Fri Feb 24 , 2023
ಮೈಸೂರು: ದೇವಾಲಯದ ಬಾಗಿಲು ಮೀಟಿ ಒಳ ನುಗ್ಗಿರುವ ಖದೀಮರು ಹುಂಡಿ ಹಣವನ್ನು ಕಳವು ಮಾಡಿದ್ದಾರೆ. ಮೈಸೂರು ತಾಲ್ಲೂಕು ಇಲವಾಲ ಹೋಬಳಿಯ ಬೊಮ್ಮನಹಳ್ಳಿಯ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಫೆ.20ರಂದು ರಾತ್ರಿ 8 ಗಂಟೆ ಸಮಯದಲ್ಲಿ ದೇವಾಲಯದ ಪೂಜಾರಿಯವರು ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದರು.ಮರು ದಿನ ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ದೇವಾಲಯಕ್ಕೆ ಬಂದು ನೋಡಿದಾಗ ದೇವಾಲಯದ ಬಾಗಿಲು ಮೀಟಿ ಒಳ ನುಗ್ಗಿರುವ ಖದೀಮರು ಗೋಲಕವನ್ನು ಹೊರಗೆ ತಂದು ಒಡೆದು […]

Advertisement

Wordpress Social Share Plugin powered by Ultimatelysocial