ತುಮಕೂರು ..ಕೊಚ್ಚಿ ಹೋದ ಆಟೋ‌‌ ಚಾಲಕ ಅಮ್ಜದ್ ಗಾಗಿ ಹುಟುಕಾಟ ಆರಂಭ

ಶನಿವಾರ ಮಾದ್ಯಾಹ್ನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ

ಎರಡು ಪ್ರತ್ಯೇಕ ತಂಡಗಳಿಂದ ಹುಡುಕಾಟ ಆರಂಭ

ಭೀಮಸಂದ್ರ ಕೆರೆಯಲ್ಲಿ ಎನ್ ಡಿಎಫ್ಆರ್ ನಿಂದ ಶೋಧ

ನಗರ ಪಾಲಿಕೆಯಿಂದ ಭೀಮಸಂದ್ರ ಕೆರೆ ಹರಿದು ಬರುವ ಚರಂಡಿ ಕಾಲುವೆಯಲ್ಲಿ ಕಾರ್ಯಚರಣೆ

ಚಾಲಕ ಅಮ್ಜದ್ ನಾಪತ್ತೆಗಾಗಿ ನೆನ್ನೆ ಹಲವರು ಬಾರಿ ಕಾಲುವೆ ಯಲ್ಲಿ ಕಾರ್ಯಚರಣೆ‌

ಇಂದು ಪತ್ತೆಯಾಗುವ ನಿರೀಕ್ಷೆಯಲ್ಲಿ ಪಾಲಿಕೆ

ಸ್ಥಳದಲ್ಲೇ ಮೊಕಾಂ ಹೂಡಿರೋ‌ ಪಾಲಿಕೆ ಕಮೀಷನರ್ ರೇಣುಕಾ ಹಾಗೂ ಸಿಬ್ಬಂದಿ

ಸಿಸಿ ಕಾಲುವೆ ಅಂತ್ಯಗೊಳ್ಳು ಸ್ಥಳದಲ್ಲಿನ ಗಿಡ.. ಹುಲ್ಲು ತೆರವಿಗೆ ಪಾಲಿಕೆ ಸಿಬ್ಬಂದಿ ಬಳಕೆ

ನೆನ್ನೆ ರಜೆ ಇದ್ದ ಹಿನ್ನಲೆ ಕಾರ್ಯಚರಣೆ ಸ್ಥಳದಲ್ಲಿ ಸಾವಿರ ಸಂಖ್ಯೆಯಲ್ಲಿ ಜನ

ಇಂದು ಕೂಡ ಕೆರೆ ಹಾಗೂ ರೈಲ್ವೆ ಹಳಿಗಳ ಮೇಲೆ ಜಮಾಯಿಸಿದ ಸ್ಥಳೀಯರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಹಾರದ ಶೇಖ್‌ಪುರದಲ್ಲಿ ಪತ್ನಿಯನ್ನು ರಕ್ಷಿಸಲು ಪಿಸ್ತೂಲ್‌ನೊಂದಿಗೆ ಅಪಹರಣಕಾರನ ಮನೆಗೆ ಬಂದ ವ್ಯಕ್ತಿ ಬಂಧನ

Mon Jul 18 , 2022
ಒಬ್ಬ ವ್ಯಕ್ತಿ ಫಿಲ್ಮಿ ಶೈಲಿಯಲ್ಲಿ ತನ್ನ ಹೆಂಡತಿಯನ್ನು ರಕ್ಷಿಸಲು ಪಿಸ್ತೂಲ್ ಮತ್ತು ಬುಲೆಟ್‌ಗಳೊಂದಿಗೆ ಅಪಹರಣಕಾರನ ಮನೆಗೆ ತಲುಪಿದನು. ಶೇಖ್‌ಪುರ ಜಿಲ್ಲೆಯ ಸದರ್ ಬ್ಲಾಕ್‌ನ ಬಿಹಾರದ ಮಾಟೋಖರ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಶೇಖ್‌ಪುರದ ಹುಸೇನಾಬಾದ್‌ನಲ್ಲಿ ರಾಜು ಪತ್ನಿಯೊಂದಿಗೆ ವಾಸವಾಗಿದ್ದರು. ಈತನ ಮನೆಗೆ ಆಗಾಗ ಬರುತ್ತಿದ್ದ ವಿಕಾಸ್ ಕುಮಾರ್ ಎಂಬ ವ್ಯಕ್ತಿ ರಾಜು ಮನೆಯಲ್ಲಿ ಇಲ್ಲದ ವೇಳೆ ರಾಜು ಪತ್ನಿಯನ್ನು ಅಪಹರಿಸಿದ್ದಾನೆ. ಘಟನೆಯ ಬಗ್ಗೆ ತಿಳಿದ ವ್ಯಕ್ತಿ ತನ್ನ ಹೆಂಡತಿಯನ್ನು […]

Advertisement

Wordpress Social Share Plugin powered by Ultimatelysocial