ಶನಿವಾರ ಮಾದ್ಯಾಹ್ನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ
ಎರಡು ಪ್ರತ್ಯೇಕ ತಂಡಗಳಿಂದ ಹುಡುಕಾಟ ಆರಂಭ
ಭೀಮಸಂದ್ರ ಕೆರೆಯಲ್ಲಿ ಎನ್ ಡಿಎಫ್ಆರ್ ನಿಂದ ಶೋಧ
ನಗರ ಪಾಲಿಕೆಯಿಂದ ಭೀಮಸಂದ್ರ ಕೆರೆ ಹರಿದು ಬರುವ ಚರಂಡಿ ಕಾಲುವೆಯಲ್ಲಿ ಕಾರ್ಯಚರಣೆ
ಚಾಲಕ ಅಮ್ಜದ್ ನಾಪತ್ತೆಗಾಗಿ ನೆನ್ನೆ ಹಲವರು ಬಾರಿ ಕಾಲುವೆ ಯಲ್ಲಿ ಕಾರ್ಯಚರಣೆ
ಇಂದು ಪತ್ತೆಯಾಗುವ ನಿರೀಕ್ಷೆಯಲ್ಲಿ ಪಾಲಿಕೆ
ಸ್ಥಳದಲ್ಲೇ ಮೊಕಾಂ ಹೂಡಿರೋ ಪಾಲಿಕೆ ಕಮೀಷನರ್ ರೇಣುಕಾ ಹಾಗೂ ಸಿಬ್ಬಂದಿ
ಸಿಸಿ ಕಾಲುವೆ ಅಂತ್ಯಗೊಳ್ಳು ಸ್ಥಳದಲ್ಲಿನ ಗಿಡ.. ಹುಲ್ಲು ತೆರವಿಗೆ ಪಾಲಿಕೆ ಸಿಬ್ಬಂದಿ ಬಳಕೆ
ನೆನ್ನೆ ರಜೆ ಇದ್ದ ಹಿನ್ನಲೆ ಕಾರ್ಯಚರಣೆ ಸ್ಥಳದಲ್ಲಿ ಸಾವಿರ ಸಂಖ್ಯೆಯಲ್ಲಿ ಜನ
ಇಂದು ಕೂಡ ಕೆರೆ ಹಾಗೂ ರೈಲ್ವೆ ಹಳಿಗಳ ಮೇಲೆ ಜಮಾಯಿಸಿದ ಸ್ಥಳೀಯರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: