ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ.
ಜಮೀನಿಗೆ ನುಗ್ಗಿದ ನೀರು, ಭತ್ತದ ಬೆಳೆ ಜಲಾವೃತ
ಮುನಿರಾಬಾದ್- ವಿಜಯನಗರ ಬಳಿ ಇರೋ ಜಲಾಶಯದಿಂದ ನೀರು ಬಿಡುಗಡೆ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಬೆಳೆ ಹಾನಿ.
ನದಿ ಅಕ್ಕ-ಪಕ್ಕಇರೋ ಜಮೀನುಗಳಿಗೆ ನುಗ್ಗಿದ ನೀರು.
1 ಲಕ್ಷ 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.
ನೀರುನಲ್ಲಿ ಬೆಳೆ ಕೊಳೆಯುವ ಸ್ಥಿತ ನಿರ್ಮಾಣ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: