ಕರೆಂಟ್ ಶಾಕ್ ನಿಂದ ಇಬ್ಬರು ಕಾರ್ಮಿಕರು ಸಾವು .

ಕರೆಂಟ್ ಶಾಕ್ ನಿಂದ ಇಬ್ಬರು ಕಾರ್ಮಿಕರು ಸಾವು

ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ನಡೆದ ಅವಘಡ

ಕೋಣನಕುಂಟೆ ಬಳಿ ಇರುವ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನಲ್ಲಿ ನಡೆದ ಘಟನೆ

ಅಸ್ಸಾಂ ಮೂಲದ ದಿಲೀಪ್ ,ಮಧುಗಿರಿ ಮೂಲದ ರಘು ಮೃತರು

ಎಸ್ ಟಿ ಪಿ ಕೆಲಸ ಮಾಡುವ ಸಂದರ್ಭದಲ್ಲಿ ನಡೆದ ಘಟನೆ

ರಾತ್ರಿ ಪಾಳಿಯಲ್ಲಿ ಎಸ್ ಟಿ ಪಿ ಕೆಲಸ ಮಾಡುತ್ತಿದ್ದ ಯುವಕರು

ಅಪಾರ್ಟೆಂಟ್ ಒಳಗೆ ಒಳ ಚರಂಡಿ ಕೆಲಸ ಮಾಡುವ ಸಂಧರ್ಭದಲ್ಲಿ ನಡೆದ ಅವಘಡ

ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯುವಕರು

ಮೃತರ ಶವ ಕಿಮ್ಸ್ ಆಸ್ಪತ್ರೆಗೆ ರವಾನೆ

ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರ

ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʻಅಪಾಯ ಇಲ್ಲ ಎಂದರೂ ನಾಶ ಮಾಡಿದ್ದೀರಲ್ಲಾʼ:

Sun Feb 5 , 2023
ಅಮೆರಿಕದ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಟ್ಲಾಂಟಿಕ್ ಸಾಗರದ ಮೇಲ್ಮೈಗೆ ತಂದು ಯುದ್ಧ ವಿಮಾನಗಳ ಸಹಾಯದಿಂದ ಸ್ಫೋಟಿಸಿದ್ದಕ್ಕೆ ಚೀನಾ ಕೆಂಡಾಮಂಡಲವಾಗಿದೆ. ಆ ಬಲೂನ್‌ನಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದರೂ ಅದನ್ನು ಹೊಡೆದುರುಳಿಸಿದೀರಲ್ಲಾ? ಎಂದು ಪ್ರಶ್ನಿಸಿದೆ. ಈ ಕುರಿತು ಅಮೆರಿಕಕ್ಕೆ ಪ್ರಬಲ ಎಚ್ಚರಿಕೆಯನ್ನೂ ನೀಡಲಾಗಿತ್ತು. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸುವಂತೆ ಅಮೆರಿಕವನ್ನು ಕೇಳಿಕೊಂಡರೂ, ಮಾತುಗಳನ್ನು ಲೆಕ್ಕಿಸದೆ […]

Breaking News

Advertisement

Wordpress Social Share Plugin powered by Ultimatelysocial