ನಂದಿಗಿಧಾಮದ ಬುಡದಲ್ಲಿ ಪ್ರವಾಸಿಗರ ಪರದಾಟ…!

ಗಿರಿಧಾಮದ ಮೇಲೆ ಪಾರ್ಕಿಂಗ್ ಹೌಸ್ ಫುಲ್ ಹಿನ್ನೆಲೆ.

ಗಿರಿಧಾಮದ ಬುಡದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಿರುವ ಪೊಲೀಸರು.

ಕಿಲೋಮೀಟರ್ ಗಟ್ಟಲೇ ರಸ್ತೆಯಲ್ಲೇ ಪರದಾಡುತ್ತಿರುವ ಪ್ರವಾಸಿಗರು.

ವೃದ್ಧರು ಮಕ್ಕಳ ಸಮೇತ ವಾಹನಗಳಲ್ಲೇ ಪ್ರವಾಸಿಗರ ಪರದಾಟ..

ಗಿರಿಧಾಮದಲ್ಲಿ ಕೇವಲ 300 ಕಾರು 1000 ಬೈಕ್ ಗಳಿಗೆ ಮಾತ್ರ ಅವಕಾಶ…

ಮೇಲೆ ಹೋಗಿರುವ ಕಾರುಗಳು ವಾಪಸ್ ಬರುವವರೆಗೂ ಕಾಯುತ್ತಿರುವ ಪೊಲೀಸರು.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ..ಅತ್ತ ಧರಿ ಇತ್ತ ಪುಲಿಯಂತಾಗಿರುವ ಪ್ರವಾಸಿಗರ ಪರಿಸ್ಥಿತಿ.

ಬೆಳಿಗ್ಗೆ 4 ಗಂಟೆಗೆ ನಂದಿಗಿರಿಧಾಮದ ಬಳಿ ಆಗಮಿಸಿರುವ ಪ್ರವಾಸಿಗರು.

ಚಿಕ್ಕಬಳ್ಳಾಪುರ ಜಿಲ್ಲಾಢಳಿತದ ಅವೈಜ್ಞಾನಿಕ ನಿರ್ಧಾರಕ್ಕೆ ಪ್ರವಾಸಿಗರ ಹಿಡಿ ಶಾಪ.

ಗಿರಿಧಾಮದಲ್ಲಿ ಸಂಚಾರ ದಟ್ಟಣೆ ತಡೆಯಲು ಪ್ರವಾಸಿಗರಿಗೆ ಕಡಿವಾಣ.

ಮೇಲೆ ಇರೋರು ಕೆಳಗೆ ಬರ್ತಿಲ್ಲ ಕೆಳಗೆ ಇರೋರು ಮೇಲೆ ಹೋಗಾಕಾಗ್ತಿಲ್ಲ.

ಪ್ರವಾಸಿಗರಿಗೆ ಪ್ರವಾಸಿ ತಾಟಣದಲ್ಲೇ ಕಡಿವಾಣಕ್ಕೆ ಆಕ್ರೋಶ.

ಸೂರ್ಯೋದಯ ನೋಡಲು ಆಗಮಿಸಿ ರಸ್ತೆಯಲ್ಲೇ ನರಕ ದರ್ಶನ ಪಡೆಯತ್ತಿರುವ ಪ್ರವಾಸಿಗರು.

ಹೇಳಿದಂತೆ ಆನ್ ಲೈನ್ ಪಾಸ್ ವ್ಯವಸ್ಥೆ ಕಲ್ಪಿಸದ ಚಿಕ್ಕಬಳ್ಳಾಪುರ ಜಿಲ್ಲಾಢಳಿತ.

ಪ್ರವಾಸಿಗರನ್ನು ಸಮಾಧಾನ ಮಾಡಲು ಹರಸಾಹಸ ಪಡುತ್ತಿರುವ ನಂದಿಗಿರಿಧಾಮ ಠಾಣೆ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಚಾರ್ಯ ಬಾಕ್ಸ್ ಆಫೀಸ್ ಕಲೆಕ್ಷನ್ :ಚಿರಂಜೀವಿ,ರಾಮ್ ಚರಣ್ ಅವರ ಚಿತ್ರವು ಭಾನುವಾರ ನೀರಸವಾಗಿದೆ!

Mon May 2 , 2022
ಕೊರಟಾಲ ಶಿವ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಅವರ ಆಚಾರ್ಯ ಚಿತ್ರವು ಭಾನುವಾರ (ಮೇ 1) ಬಾಕ್ಸ್ ಆಫೀಸ್‌ನಲ್ಲಿ ನೀರಸವಾಗಿತ್ತು.ಎರಡನೇ ದಿನದಿಂದ ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನ ಕಳಪೆಯಾಗಿದೆ. ಏಪ್ರಿಲ್ 29 ರಂದು 53 ಕೋಟಿ ರೂ.ಗೆ ತೆರೆದರೆ,ಆಚಾರ್ಯ ವಾರಾಂತ್ಯದಲ್ಲಿ ಸಂಗ್ರಹಣೆಯಲ್ಲಿ ಕ್ರಮೇಣ ಕುಸಿತ ಕಂಡಿತು.ವ್ಯಾಪಾರ ವರದಿಗಳ ಪ್ರಕಾರ, ಈ ವಾರದೊಳಗೆ ಆಚಾರ್ಯ ಅವರ ವ್ಯವಹಾರವನ್ನು ಮುಚ್ಚುವ ಸಾಧ್ಯತೆಯಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ ಏಪ್ರಿಲ್ 29 […]

Advertisement

Wordpress Social Share Plugin powered by Ultimatelysocial