ಭಾಷೆಯ ವಿಷಯದಲ್ಲಿ ಸಂಘರ್ಷ ದೇಶದ ಅಭಿವೃದ್ಧಿಗೆ ಮಾರಕ!

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪರೋಕ್ಷ ಹೇಳಿಕೆ.

ಕನಕಗಿರಿ ಜೈನ ಕ್ಷೇತ್ರದ ಅತಿಶಯ ಮಹೋತ್ಸವದಲ್ಲಿ ಬಿ.ಎಲ್ ಸಂತೋಷ್ ಹೇಳಿಕೆ.

ಭಾರತ ವಿಶ್ವ ಗುರು ಸ್ಥಾನದತ್ತ ಹೋಗುತ್ತಿದೆ.ಆದರೆ ಇವತ್ತು ನಮ್ಮ ದೇಶ ಕವಲುದಾರಿಯಲ್ಲಿ ಬಂದು ನಿಂತಿದೆ.

ಆದರೆ ದೇಶದ ಓಟವನ್ನು ಹಿಂದಕ್ಕೆ ಎಳೆಯಲು ಕೆಲವು ಶಕ್ತಿ ಗಳು ಯತ್ನಿಸುತ್ತಿವೆ.ಪಕ್ಕದ ಮನೆಯವರ ಸಂತೋಷ ಕಂಡು ಹೊಟ್ಟೆ ಕಿಚ್ಚುಪಡುವಂತೆ.

ನಮ್ಮ ದೇಶದ ಅಭಿವೃದ್ಧಿಯನ್ನು ಕಂಡು ಹೊಟ್ಟೆ ಕಿಚ್ಚುಪಡುವವರು ಇದ್ದಾರೆ.

ಏನಾದರೂ ಮಾಡಿ ಹಾಳು ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾರೆ.ಭಾಷೆಯ ವಿಷಯದಲ್ಲಿ ಸಂಘರ್ಷ ಉಂಟು ಮಾಡುವುದು

ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವುದು.ಭಾಷೆಗಳ ಒಳಗೇ ಸಂಘರ್ಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ರಾಜ್ಯ ಗಳ ನಡುವೆ ನೆಲ ಜಲ ವಿಷಯದಲ್ಲಿ ಸಂಘರ್ಷ ಉಂಟು ಮಾಡುವ ದೊಡ್ಡ ದೊಡ್ಡ ಶಕ್ತಿ ಗಳು ನಮ ನಡುವೆಯೇ ಇವೆ.

ಸ್ವರ್ಗ ಕಟ್ತಿವಿ ಅಂತ ಹೋದ ಪಾಕಿಸ್ತಾನದವರು ಇವತ್ತು ನರಕದ ಸ್ಥಿತಿಯಲ್ಲಿದ್ದಾರೆ.

ಬಹುದೊಡ್ಡ ಸಮಾಜ ದೇಶವನ್ನು ಮುಂದೆ ತೆಗೆದುಕೊಂಡಲು ಯೋಚಿಸುತ್ತಿದೆ.

ಯಾವುದೇ ಕಾರಣಕ್ಕು ಹಿಂದೆ ಹೋಗಬಾರದು ಎಂಬ ಪ್ರಜ್ಞೆ ಎಲ್ಲರಲ್ಲು ಬರಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನವನೀತ್,ರವಿ ರಾಣಾ ಜಾಮೀನು ಅರ್ಜಿಯ ಆದೇಶವನ್ನು ಮೇ 2ಕ್ಕೆ ಕಾಯ್ದಿರಿಸಿದ ಮುಂಬೈ ಸೆಷನ್ಸ್ ಕೋರ್ಟ್!

Sat Apr 30 , 2022
ಮುಂಬೈ ಸೆಷನ್ಸ್ ನ್ಯಾಯಾಲಯವು ಶನಿವಾರ ಸ್ವತಂತ್ರ ಸಂಸದ-ಶಾಸಕ ದಂಪತಿಗಳಾದ ನವನೀತ್ ಮತ್ತು ರವಿ ರಾಣಾ ಅವರ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. ಉಭಯ ವಕೀಲರ ಸತತ ವಾದ-ವಿವಾದಗಳ ನಂತರ ಆದೇಶವನ್ನು ಮೇ 2, ಸೋಮವಾರಕ್ಕೆ ಕಾಯ್ದಿರಿಸಲಾಗಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ,ರಾಣಾಗಳ ಪರವಾಗಿ ಹಿರಿಯ ವಕೀಲ ಅಬಾದ್ ಪೊಂಡಾ,ರಾಜಕಾರಣಿ-ದಂಪತಿ ವಿರುದ್ಧದ ಸೆಕ್ಷನ್‌ಗಳ ಗುರುತ್ವವನ್ನು ಒತ್ತಿಹೇಳಿದರು. ‘‘ಈ ಪ್ರಕರಣವು ಕ್ರಿಮಿನಲ್ ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣವೂ ಅಲ್ಲ, ಅವರು ಹನುಮಾನ್ ಚಾಲೀಸಾವನ್ನು ಶಾಂತಿಯುತವಾಗಿ […]

Advertisement

Wordpress Social Share Plugin powered by Ultimatelysocial