ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ!

ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

ಐಎಎಸ್ ರೋಹಿಣಿ ಹಾಗೂ ಐಪಿಎಸ್ ರೂಪಾ ನಡುವಿನ ವಾರ್‌ ವಿಚಾರ

ಇದು ಬಹಳ ಅನಾರೋಗ್ಯಕರ ಬೆಳವಣಿಗೆ, ‌ನಾನು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಹೇಳ್ತೆನೆ

ಮುಖ್ಯಮಂತ್ರಿಗಳಿಗೆ‌ ಕೂಡಾ ನನ್ನ ಆಗ್ರಹ ಇದೆ

ಇವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು

ಇದು ಸರಿಯಲ್ಲ. ಅವರಿಗೆ ಏನಾದ್ರು ಪರಸ್ಪರ ದೂರುಗಳಿದ್ದರೆ, ಸಕ್ಷಮ‌ ಪ್ರಾಧಿಕಾರಕ್ಕೆ ಕಳಿಸಬೇಕು

ಈ ರೀತಿ ರಸ್ತೆಯಲ್ಲಿ ನಿಂತು ಸ್ಟೆಟಮೆಂಟ್ ಕೊಡೊದು ಸರಿಯಲ್ಲ

ಈಗಾ ನಮ್ಮ‌ ವಿರುದ್ಧ ಕಾಂಗ್ರೆಸ್ ನವರು ಆರೋಪ ಮಾಡ್ತಾರೆ, ‌ನಾವು ಅವರ‌‌ ವಿರುದ್ಧ ಆರೋಪ ಮಾಡ್ತೆವೆ

ಇದು ಪೊಲಿಟಿಕಲ್ ಸಿಸ್ಟಮ್, ಆದರೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರು ಎರೆಚಾಟ, ಪತ್ರಿಕಾ ಹೇಳಿಕೆ ಕೊಡುವದು ಟ್ವಿಟ್ ಮಾಡುವದು ಸರಿಯಲ್ಲ

ಯಾವುದೇ ಖಾಸಗಿ ಫೋಟೊ ಇರಲಿ, ಆಫೀಸಿಯಲ್ ಪೋಟೊ ಬಿಡುಗಡೆ ಇರಲಿ,

ಯಾರೇ ಒಬ್ಬ ಅಧಿಕಾರಿ ಪರ ವಿರುದ್ಧ ಮಾತನಾಡುತ್ತಿಲ್ಲ, ಇದನ್ನ ನೀವು ಸ್ಪಷ್ಟವಾಗಿ ತೊರಿಸಿ

ಆದರೆ‌‌ ಮಿಡಿಯಾ ಅಥವಾ ಸೋಷಿಯಲ್‌ ಮಿಡಿಯಾ ವಾರ್ ಇದು ಅತ್ಯಂತ ದುರ್ದೈವ

ಇದು ಆಗಾಗ ಕರ್ನಾಟಕದಲ್ಲಿ ಆಗುತ್ತಿದೆ

ನಾನು ಸಿಎಂಗೆ ಆಗ್ರಹಿಸ್ತೆನೆ,‌ ಅತ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ

ಮುಖ್ಯಮಂತ್ರಿ ಗಳು ದಕ್ಷತೆಯಿಂದ ಸರ್ಕಾರ ನಡೆಸುತಿದ್ದಾರೆ

ಈ ರೀತಿ ಕೆಲವರು ಮಾಡುತ್ತಿರುವದು ಸರಿಯಲ್ಲ

ಸಿಎಂ ಅವರಿಗೆ ನಾನು ರಾತ್ರಿ ಭೇಟಿ ಮಾಡ್ತೆನೆ

ತಕ್ಷಣ ಇದನ್ನ ಸಿಎಂ‌‌ ಮುಗಿಸಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೀವ್ರ ಆರ್ಥಿಕ ಬಿಕ್ಕಿಟ್ಟಿನಿಂದ ತತ್ತರಿಸಿದ ಪಾಕಿಸ್ತಾನ!

Tue Feb 21 , 2023
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನ ಮತ್ತೊಂದು ನಡೆಯಿಂದ ದಿವಾಳಿತನವನ್ನು ತೋರಿಸಿದೆ. ಪಾಕ್‌ನ ವಿದೇಶಿ ವಿನಿಮಯ ಸಂಗ್ರಹ ಇದುವರೆಗಿನ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಇಷ್ಟು ಹಣ ಕೆಲವು ವಾರಗಳ ಮೌಲ್ಯದ ಆಮದುಗಳಿಗೆ ಸಾಕಾಗುವುದಿಲ್ಲ. ಇಂಥ ಹೀನ ಸ್ಥಿತಿಯಲ್ಲಿ ಇರುವ ಪಾಕಿಸ್ತಾನದ ಇದೀಗ ಮಿಲಿಟರಿ ಪರೇಡ್‌ನ್ನು ರದ್ದು ಮಾಡಿದೆ. ಪ್ರತಿ ವರ್ಷ ಮಾರ್ಚ್ 23 ರಂದು ಪಾಕಿಸ್ತಾನದಲ್ಲಿ ಮಿಲಿಟರಿ ಪರೇಡ್ ನಡೆಯುತ್ತದೆ. ಪಾಕ್ ದಿನ ಆಚರಣೆಯ ಅಂಗವಾಗಿ ಪರೇಡ್ ಮಾಡಲಾಗುತ್ತದೆ. ಆದರೆ […]

Advertisement

Wordpress Social Share Plugin powered by Ultimatelysocial