ಆಕಸ್ಮಕವಾಗಿ ಚರಂಡಿಗೆ ಬಿದ್ದು ಮುಳುಗಿ ಇಬ್ಬರು ಸಹೋದರಿಯರ ಸಾವು

 

 

ಶಾಜಾಪುರ: ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಲಾ ಉಮ್ರೋಡ್ ಗ್ರಾಮದಲ್ಲಿ ಇಬ್ಬರು ಸಹೋದರಿಯರು ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಕವಾಗಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಆಟವಾಡುತ್ತಿದ್ದಾಗ ಆಯುಷಿ ಚರಂಡಿಗೆ ಬಿದ್ದಿದ್ದು ನಂತರ ಸಹೋದರಿಯನ್ನು ಉಳಿಸಲು ಪೂನಂ ಚರಂಡಿಗೆ ಹಾರಿದ್ದಾಳೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.ಮೃತರನ್ನು ಪೂನಂ (7) ಮತ್ತು ಆಕೆಯ ಸಹೋದರಿ ಆಯುಷಿ (5) ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಕಾರಿಗಳು ತಿಳಿಸಿದ್ದಾರೆ.ಇತರ ಮಕ್ಕಳು ಸಹಾಯ ಮಾಡುವಂತೆ ಕಿರುಚಿಕೊಂಡಿದ್ದಾರೆ ಸ್ಥಳದಲ್ಲೇ ಬಳಿಯೇ ಇದ್ದಂತ ಕೆಲವರು ಏನಾಯಿತು ಎಂದು ಬಂದು ನೋಡುವಷ್ಟರಲ್ಲಿ ಇಬ್ಬರೂ ಬಾಲಕೀಯರು ಕೊನೆಯುಸಿರೆಳೆದಿದ್ದಾರೆ.ಗ್ರಾಮಸ್ಥರೇ ಚರಂಡಿಯಿಂದ ಶವವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು ಎಂದು ಅಧಿಕಾರಿಗಳು ತಿಳಿಸಿದರು.ಈ ದುರಂತಕ್ಕೆ ಇಡೀ ಗ್ರಮವೇ ಶೊಕದಲ್ಲಿ ಮುಳುಗಿದೆ.ಸಂಸದರ ಮನೆಯೂ ಇದೇ ಗ್ರಾಮದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

MUKESH AMBANI:ಬಜೆಟ್‌ ನಲ್ಲಿ ಸರಕಾರ ಕೈಗೊಂಡ ಸಂಸ್ಥೆಗಳಿಗೆ ಲಾಭ ತರಲಿದೆಯೇ?

Wed Feb 2 , 2022
 ಡೇಟಾ ಕೇಂದ್ರಗಳು ಮತ್ತು ಇಂಧನ ಶೇಖರಣೆಯನ್ನೂ ಇನ್‌ಫ್ರಾಸ್ಟ್ರಕ್ಚರ್ ಸೊತ್ತುಗಳು ಎಂದು ವರ್ಗೀಕರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಲಿರುವ ಕ್ರಮಗಳು ಈ ಕ್ಷೇತ್ರದ ಸಂಸ್ಥೆಗಳಿಗೆ ಅಗ್ಗದ ದರದಲ್ಲಿ ದೀರ್ಘಾವದಿ ಸಾಲ ದೊರಕಲು ಸಹಾಯ ಮಾಡುವುದರಿಂದ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಗೌತಮ್ ಅದಾನಿ, ಸುನೀಲ್ ಮಿತ್ತಲ್ ಮತ್ತು ಮುಕೇಶ್ ಅಂಬಾನಿ ಅವರ ಸಂಸ್ಥೆಗಳಿಗೆ ಈ ಕ್ಷೇತ್ರಗಳಲ್ಲಿ ದಾಪುಗಾಲಿಡಲು ಸಹಾಯ ಮಾಡಲಿದೆ ಎಂದು ನಂಬಲಾಗಿದೆ ಎಂದು ndtv.com ವರದಿ ಮಾಡಿದೆ. “ಡೇಟಾ ಕೇಂದ್ರಗಳು ಮತ್ತು […]

Advertisement

Wordpress Social Share Plugin powered by Ultimatelysocial