ಅಲಿಗಢ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಅಲಿಗಢದಲ್ಲಿ ಮಾಂಸ ಖರೀದಿಗೆ ಸಂಬಂಧಿಸಿದಂತೆ ಮತಾಂಧ ಮುಸ್ಲಲ್ಮಾನರು ಮತ್ತು ಹಿಂದೂಗಳ ನಡುವೆ ವಾದ ನಡೆಯಿತು. ವಾದವು ಹಲ್ಲೆ ಮತ್ತು ಕಲ್ಲು ತೂರಾಟಕ್ಕೆ ತಿರುಗಿತು.
ಅವರಲ್ಲಿ ಕೆಲವರು ಗಾಯಗೊಂಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us:
Wed Jan 18 , 2023
ಕಾಶೀನಾಥ್ ಹೋಗಿಬಿಟ್ಟರು ಎಂದು ಸುದ್ಧಿ ಓದಿದ ಸಂದರ್ಭದಲ್ಲಿ ನಾನು ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ಬಸ್ಸು ಮುಂದೆ ಮುಂದೆ ಓಡುತ್ತಿದ್ದಂತೆ, ಸಿನಿಮಾದ ಎಲ್ಲ ಮೂಲಭೂತ ವ್ಯಾಖ್ಯಾನಗಳಿಗೂ ಸಿಲುಕದಿದ್ದ ಈ ವ್ಯಕ್ತಿ, ಚಿತ್ರರಂಗದಲ್ಲಿ ಬರೆದು ಹೋದ ಅಪೂರ್ವ ಚರಿತ್ರೆಯತ್ತ ಮನ ಹಿಂದೆ ಹಿಂದೆ ಓಡಿತು. ನಮ್ಮ ಯುವದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ರಾಜ್ಕುಮಾರ್ ಇದ್ದರು. ನಂತರದ ತಲೆಮಾರಿನ ವಿಷ್ಣುವರ್ಧನ್, ಶ್ರೀನಾಥ್, ನಾಗ್ ಸೋದರರು ಹೀಗೆ ಹಲವಾರು ಪ್ರಸಿದ್ಧ ಕಲಾವಿದರಿದ್ದರು. ಪುಟ್ಟಣ್ಣ, ಸಿದ್ಧಲಿಂಗಯ್ಯ, ದೊರೈ ಭಗವಾನ್ ಅಂತಹ […]