ಉತ್ತರ ಪ್ರದೇಶದ ಅಲಿಗಢನಲ್ಲಿ ಮಾಂಸ ಖರೀದಿ ವಿಚಾರಕ್ಕೆ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ.

ಲಿಗಢ (ಉತ್ತರ ಪ್ರದೇಶ)  ಉತ್ತರ ಪ್ರದೇಶದ ಅಲಿಗಢದಲ್ಲಿ ಮಾಂಸ ಖರೀದಿಗೆ ಸಂಬಂಧಿಸಿದಂತೆ ಮತಾಂಧ ಮುಸ್ಲಲ್ಮಾನರು ಮತ್ತು ಹಿಂದೂಗಳ ನಡುವೆ ವಾದ ನಡೆಯಿತು. ವಾದವು ಹಲ್ಲೆ ಮತ್ತು ಕಲ್ಲು ತೂರಾಟಕ್ಕೆ ತಿರುಗಿತು.

ಅವರಲ್ಲಿ ಕೆಲವರು ಗಾಯಗೊಂಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಶೀನಾಥ್ ಪ್ರಸಿದ್ಧ ಕಲಾವಿದ.

Wed Jan 18 , 2023
ಕಾಶೀನಾಥ್ ಹೋಗಿಬಿಟ್ಟರು ಎಂದು ಸುದ್ಧಿ ಓದಿದ ಸಂದರ್ಭದಲ್ಲಿ ನಾನು ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ಬಸ್ಸು ಮುಂದೆ ಮುಂದೆ ಓಡುತ್ತಿದ್ದಂತೆ, ಸಿನಿಮಾದ ಎಲ್ಲ ಮೂಲಭೂತ ವ್ಯಾಖ್ಯಾನಗಳಿಗೂ ಸಿಲುಕದಿದ್ದ ಈ ವ್ಯಕ್ತಿ, ಚಿತ್ರರಂಗದಲ್ಲಿ ಬರೆದು ಹೋದ ಅಪೂರ್ವ ಚರಿತ್ರೆಯತ್ತ ಮನ ಹಿಂದೆ ಹಿಂದೆ ಓಡಿತು. ನಮ್ಮ ಯುವದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ರಾಜ್‍ಕುಮಾರ್ ಇದ್ದರು. ನಂತರದ ತಲೆಮಾರಿನ ವಿಷ್ಣುವರ್ಧನ್, ಶ್ರೀನಾಥ್, ನಾಗ್ ಸೋದರರು ಹೀಗೆ ಹಲವಾರು ಪ್ರಸಿದ್ಧ ಕಲಾವಿದರಿದ್ದರು. ಪುಟ್ಟಣ್ಣ, ಸಿದ್ಧಲಿಂಗಯ್ಯ, ದೊರೈ ಭಗವಾನ್ ಅಂತಹ […]

Advertisement

Wordpress Social Share Plugin powered by Ultimatelysocial