ಬಾರಿ ಬಿಗಿ ಬಂದೋಬಸ್ತನೂಂದಿಗೆ ರೋಡ್ ಶೋ..!

ಎಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಅದಿನಾಯಕ ಪ್ರಿಯಾಂಕ ಗಾಂಧಿ ವಾದ್ರ ಹಾರೂಗೇರಿ ಪಟ್ಟಣಕ್ಕೆ ಆಗಮನ. ಚಾಪರ ವಿಮಾನದ ಮೂಲಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಅಭಾಜೀ ಕ್ರೀಡಾಂಗಣಕ್ಕೆ ಬಂದ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ವಾದ್ರ,  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಂದ್ರ ತಮ್ಮನವರ ಪರವಾಗಿ ಮತಯಾಚನೆಗೆ ರೋಡ್ ಶೋ ದಲ್ಲಿ ಭಾಗಿಯಾದ ಪ್ರಿಯಾಂಕ ಗಾಂಧಿ ವಾದ್ರ; 45 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಬಂದಿರುವುದು ನೆನಪಿಸಿದ ಅವರ ಮೊಮ್ಮಗಳು ಪ್ರಿಯಾಂಕ ಗಾಂಧಿ ವಾದ್ರ ಬಂದಿರುವುದು ಇತಿಹಾಸ.

ಹಾರೂಗೇರೆಯಲ್ಲಿ ಹಬ್ಬದ ವಾತಾವರಣ ಸಹಸ್ರಾರು ಸಂಖ್ಯೆಯಲ್ಲಿ ಕರುನಾಡ ಜನತೆ ಬಾಗಿ, ಬಾರಿ ಬಿಗಿ ಬಂದೋಬಸ್ತನೂಂದಿಗೆ ರೋಡ್ ಶೋ, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕುಡಚಿ ಮತ ಕ್ಷೇತ್ರದ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ, ಮುಖಂಡರಾದ ರಣಜಿತ ಸಿಂಗ ಸರ್ಜೆವಾಲಾ, ಎಐಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಅಮರಸಿಂಹ ಪಾಟೀಲ್ ಮತ್ತು ಹಲವಾರು ಗಣ್ಯಾತಿ ಗಣ್ಯರು ಬಾಗಿ. ಅಭಾಜೀ ಕ್ರೀಡಾಂಗಣದಿಂದ ಆರಂಭಗೊಂಡ ರೋಡ್ ಶೋ ಜಂಬಗೆ ಆಸ್ಪತ್ರೆಯವರೆಗೆ ಸುಮಾರು 50 ರಿಂದ 90 ಸಾವಿರ ಜನರು ಬಾಗಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಮೀರ್ ಅಹ್ಮದ್ ಅವರು ಅವಹೇಳನಕಾರಿ ಭಾಷಣ ಮಾಡಿದರು..!

Mon May 1 , 2023
ಜೆಡಿಎಸ್ ಅಭ್ಯರ್ಥಿಯಾದ ಗುರು ಪಾಟೀಲ್ ಜೀವನದಲ್ಲಿ ಯಾವತ್ತು ಚಡ್ಡಿ ಹಾಕಕ್ಕಾಗಲ್ಲ ಒಳಗಡೆಯಿಂದ ರಕ್ತ ಬರುತ್ತೆ ಅವಹೇಳನಕಾರಿ ಭಾಷಣ ಮಾಡಿದ ಜಮೀರ್ ಅಹ್ಮದ್, ಎಂದು ಎಲಿಫೆಡ್ ಮೂಲಕ ಬಿ.ಗುಡಿಗೆ ಆಗಮಿಸಿ ಶಾಪುರ್ ನಗರದ ಸಭೆ ಒಂದರಲ್ಲಿ ಅವಹೇಳನಕಾರಿ ಭಾಷಣ ಮಾಡಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇಂದು ಕುಮಾರಸ್ವಾಮಿ ಕೂಡ ಶಾಹಪುರ ನಗರಕ್ಕೆ ಆಗಮಿಸುತ್ತಿದ್ದು ಜಮೀರ್ ಅಹ್ಮದ್ ಅವಹೇಳನ ಭಾಷಣದ ..ಇದರ ಬಗ್ಗೆ ಮಾತನಾಡಲಿದ್ದಾರೆ.     ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial