ಪಿಯುಸಿ ಪರೀಕ್ಷೆ ತುಂಬಾ ಚೆನ್ನಾಗಿ ನಡಿತ್ತಿದೆ ಮಕ್ಕಳ ಭಾಗವಹಿಸಿದ್ದರಾರೆ ರಿಸೆಲ್ಡ್ ಚೆನ್ನಾಗಿ ಬರುತ್ತೆ,ಸಚಿವ ಬಿ ಸಿ ನಾಗೇಶ್ ಹೇಳಿಕೆ !

ಎಸ್ ಎಸ್ ಎಲ್ ಪರೀಕ್ಷೆ ಕೂಡ ಚೆನ್ನಾಗಿ ನಡಿತ್ತಿದೆ ಇನ್ನು ಬೆಂಗಳೂರಿನ ಖಾಸಗಿ ಶಾಲೆಯೊಂದು ಬೈಬಲ್ ಬಗ್ಗೆ ನಿಲ್ಲುವು ತೆಗೆದುಕೊಂಡಿದ್ದಾರೆ ಅದು ರಾಜ್ಯ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ.
ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರ ಅದು ರಾಜ್ಯ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ.

ಯಾವುದೇ ಶಿಕ್ಷಣ ಸಂಸ್ಥೆಯಾಗಲಿ ಧಾರ್ಮಿಕ ಗ್ರಂಥಗಳ ಅಳವಡಿಕೆಗೆ ಅವಕಾಶ ಇಲ್ಲ ಶಾಲೆಗೆ ಶಿಕ್ಷಣ ಇಲಾಖೆಯಿಂದ ನೊಟೀಸ್ ಕೊಡ್ತೇವೆ
ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ.ದ್ವಿತೀಯ ಪಿಯ ಪರೀಕ್ಷೆ ಸುಸೂತ್ರವಾಗಿ ನಡೀತಿದೆ ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚು ಹಾಜರಾತಿ ಇದೆ SSLC ಮೌಲ್ಯಮಾಪನ ನಡೀತಿದೆ ಜೂನ್,ಜುಲೈ ನಲ್ಲಿ 4ನೇ ಅಲೆ ಅಂತ ಹೇಳಲಾಗ್ತಿದೆ.ಟಾಸ್ಕ್ ಪೋರ್ಸ್, ಆರೋಗ್ಯ ಇಲಾಖೆಯ ಸೂಚನೆಯನ್ನ ನಾವೂ ಫಾಲೋ ಮಾಡ್ತೀವಿ,ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭವಾಗ್ತಿದೆ.

ಇದರಲ್ಲಿ‌ ಯಾವುದೇ ಬದಲಾವಣೆ ಇಲ್ಲವೆಂದ ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳೂ ಬರ್ತಿದ್ದಾರೆ.ಪ್ರಜಾಪ್ರಭುತ್ವದ ಅಡಿಯಲ್ಲಿ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುತ್ತೆ.

ಅಡ್ಮಿಷನ್ ವೇಳೆ ಬೈಬಲ್ ಇದೆ ಒಪ್ಪಿಗೆ ಇದೆಯಾ ಅಂತ ಕೇಳ್ತಾರೆ.ಇಲ್ಲಾ ಅಂದ್ರೆ ಅಡ್ಮಿಷನ್ ಕೊಡಲ್ಲ ಇದು ತಪ್ಪು
ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವೇಳೆ ಸುಡೋ ಸೆಕ್ಯೂಲರಿಸ್ಟ್ ಗಳು ಕಿರುಚಾಡಿದ್ರು ಕಾಂಗ್ರೆಸ್, ಜೆಡಿಎಸ್ ಇದರ ಬಗ್ಗೆ ಮಾತನಾಡಿಲ್ಲ

ಭಗವದ್ಗೀತೆಗೆ ವಿರೋಧ ಮಾಡುವವರು ಬೈಬಲ್ ವಿಚಾರದಲ್ಲಿ ಸುಮ್ಮನಿದ್ದಾರೆ.
ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಎಲ್ಲಾ ಬಿಓಗಳಿಗೆ ಕ್ರೈಸ್ತ ಶಿಕ್ಷಣಗಳಿಗೆ ಹೋಗಿ ಪರಿಶೀಲನೆ ನಡೆಸಲು ಸೂಚನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೃದಯಾಘಾತದಿಂದ ಎಸಿಪಿ ಜೈರಾಮ ನಿಧನ!

Tue Apr 26 , 2022
ಹೃದಯಾಘಾತದಿಂದ ಎಸಿಪಿ ಜೈರಾಮ ನಿಧನ ಯಲಹಂಕ ಉಪವಿಭಾಗದ ಎಸಿಪಿಯಾಗಿದ್ದ ಜೈರಾಮ ಹೃದಯಘಾತದಿಂದ ನಿಧನರಾದ ಜೈರಾಮ.. 1994ರ ಬ್ಯಾಚ್ ನ ಸಬ್ ಇನ್ಸ್ಪೆಕ್ಟರ್ ಅಗಿ ಅಯ್ಕೆ ಆಗಿದ್ದರು.. ಬೆಂಗಳೂರು ಸೇರೆ ಹಲವು ಕಡೆ ಸೇವೆ ಸಲ್ಲಿಸಿದ ಜೈರಾಮ ಕೋಲಾರದ ಸ್ವಗ್ರಾಮದಲ್ಲಿ ಇವರು ಅಂತ್ಯಕ್ರಿಯೆ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial