ಭಾರೀ ಮಳೆಗೆ ಕುಸಿದುಬಿದ್ದ ಭದ್ರಾ ನಾಲೆಯ ಸೇತುವೆ..!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಬಳಿ ಘಟನೆ.

ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಕುಸಿದ ಭದ್ರಾ ನಾಲೆ ಸೇತುವೆ.ಕಣಿವೆಬಿಳಚಿ ಗ್ರಾಮ ಸೇರಿದಂತೆ ಕೆಲವೆಡೆ ಅಬ್ಬರದ ಮಳೆ.

ಸೇತುವೆ ಹಳೆಯದಾಗಿದ್ದರಿಂದ ಮಳೆಯ ರಭಸಕ್ಕೆ ಕುಸಿದುಬಿದ್ದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದಿನನಿತ್ಯ ಗ್ರಾಮದಿಂದ ಶಾಲಾ ಮಕ್ಕಳು, ಜನರು ಸೇತುವೆ ಸಂಚಾರ.ಸೇತುವೆ ಕುಸಿದು ಬಿದ್ದಿದ್ದರಿಂದ ಪರದಾಡುವ ಸ್ಥಿತಿ.

ಬೇಗ ಹೊಸ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ.ಓಡಾಡಲು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಮನವಿ.

ಇಲ್ಲದಿದ್ದರೆ ಹತ್ತಾರು ಕಿ.ಮೀ ಸುತ್ತಿ ಬರಬೇಕು.ಸಂಕಷ್ಟ ತಪ್ಪಿಸಿ ಎಂದು ಅಳಲು ತೋಡಿಕೊಂಡ ಸ್ಥಳೀಯರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿಕೆ..!

Thu May 5 , 2022
ಅಜಾನ್ ವಿರುದ್ಧ ನಿರಂತರ ಹೋರಾಟ,ಶಬ್ದ ಇನ್ನೂ ನಿಂತಿಲ್ಲ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ನಿರಂತರವಾಗಿ ಆಗುತ್ತಿದೆ ತಹಶಿಲ್ದಾರರ, ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದು ಯಾವುದೇ ಕ್ರಮ ಆಗಿಲ್ಲ ಕೇವಲ ನೋಟಿಸ್ ಕೊಡುವ ಕೆಲಸ ಆಗಿದೆ.ಶಬ್ದದಿಂದ ಆಗೋ ದೊಡ್ಡ ತೊಂದರೆ ನಿಂತಿಲ್ಲ ಮೇ 9ನೇ ತಾರೀಕು ಓಂಕಾರ, ಭಜನೆ ಹಾಕುತ್ತೇವೆ ಎಲ್ಲಾ ಹಿಂದು ಸಂಘಟನೆ ಸಭೆ ಮಾಡಿ ತೀರ್ಮಾನ ಮಾಡಿದ್ದೇವೆ ಸರ್ಕಾರ, ಮುಸ್ಲಿಂ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ನಮ್ಮ ವಿರುದ್ಧ ಕ್ರಮಕ್ಕೆ […]

Advertisement

Wordpress Social Share Plugin powered by Ultimatelysocial