ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಬಳಿ ಘಟನೆ.
ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಕುಸಿದ ಭದ್ರಾ ನಾಲೆ ಸೇತುವೆ.ಕಣಿವೆಬಿಳಚಿ ಗ್ರಾಮ ಸೇರಿದಂತೆ ಕೆಲವೆಡೆ ಅಬ್ಬರದ ಮಳೆ.
ಸೇತುವೆ ಹಳೆಯದಾಗಿದ್ದರಿಂದ ಮಳೆಯ ರಭಸಕ್ಕೆ ಕುಸಿದುಬಿದ್ದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದಿನನಿತ್ಯ ಗ್ರಾಮದಿಂದ ಶಾಲಾ ಮಕ್ಕಳು, ಜನರು ಸೇತುವೆ ಸಂಚಾರ.ಸೇತುವೆ ಕುಸಿದು ಬಿದ್ದಿದ್ದರಿಂದ ಪರದಾಡುವ ಸ್ಥಿತಿ.
ಬೇಗ ಹೊಸ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ.ಓಡಾಡಲು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಮನವಿ.
ಇಲ್ಲದಿದ್ದರೆ ಹತ್ತಾರು ಕಿ.ಮೀ ಸುತ್ತಿ ಬರಬೇಕು.ಸಂಕಷ್ಟ ತಪ್ಪಿಸಿ ಎಂದು ಅಳಲು ತೋಡಿಕೊಂಡ ಸ್ಥಳೀಯರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada