16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಆಗಿದ್ದ ಶ್ರೀನಾಥ್ ಮಹದೇವ್ ಜೋಷಿ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆ ಮಾಡಿದರೆ, ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಆಗಿದ್ದ ಕೆ.ಎಂ. ಶಾಂತರಾಜು ಅವರನ್ನ ಬೆಸ್ಕಾಂ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ಯಾರು? ಎಲ್ಲಿಗೆ ವರ್ಗಾವಣೆ?
ಶ್ರೀನಾಥ್ ಮಹದೇವ್ ಜೋಷಿ- ಲೋಕಾಯುಕ್ತ ಎಸ್ಪಿ
ಕೆ.ಎಂ. ಶಾಂತರಾಜು- ಬೆಸ್ಕಾಂ ಎಸ್ಪಿ
ಸಿಕೆ ಬಾಬಾ- ಡಿಸಿಪಿ, ಆಗ್ನೇಯ ವಿಭಾಗ
ಸಂಜೀವ್ ಎಂ.ಪಾಟೀಲ್- ಬೆಳಗಾವಿ ಎಸ್​ಪಿ
ಕಲಾ ಕೃಷ್ಣಸ್ವಾಮಿ- ಟ್ರಾಫಿಕ್ ಡಿಸಿಪಿ
ಹರೀಶ್ ಪಾಂಡೆ- ಎಸಿಬಿ ಎಸ್ಪಿ
ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ
ಶ್ರೀನಾಗೇಶ್- ಚಿಕ್ಕಬಳ್ಳಾಪುರ ಎಸ್ಪಿ
ಲೋಕೇಶ್ ಭರಮಪ್ಪ- ಧಾರವಾಡ ಎಸ್ಪಿ
ಶ್ರೀನಿವಾಸ್ ಗೌಡ- ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ
ಮಿಥುನ್ ಕುಮಾರ್- ಬೆಂಗಳೂರು ಸಿಐಡಿ ಎಸ್ಪಿ
ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ
ಹರಿರಾಮ್ ಶಂಕರ್- ಹಾಸನ ಎಸ್ಪಿ
ಜಯಪ್ರಕಾಶ್- ಬಾಗಲಕೋಟೆ ಎಸ್ಪಿ
ಶೋಭರಾಣಿ- ಎಸಿಬಿ ಎಸ್​ಪಿ
ಶ್ರೀನಿವಾಸ್ ರಜಪೂತ್- ಹುಮ್ನಾಬಾದ್ ಸಬ್ ಡಿವಿಷನ್ ಎಎಸ್ಪಿ

ಯಾರು? ಎಲ್ಲಿಗೆ ವರ್ಗಾವಣೆ?
ಶ್ರೀನಾಥ್ ಮಹದೇವ್ ಜೋಷಿ- ಲೋಕಾಯುಕ್ತ ಎಸ್ಪಿ
ಕೆ.ಎಂ. ಶಾಂತರಾಜು- ಬೆಸ್ಕಾಂ ಎಸ್ಪಿ
ಸಿಕೆ ಬಾಬಾ- ಡಿಸಿಪಿ, ಆಗ್ನೇಯ ವಿಭಾಗ
ಸಂಜೀವ್ ಎಂ.ಪಾಟೀಲ್- ಬೆಳಗಾವಿ ಎಸ್​ಪಿ
ಕಲಾ ಕೃಷ್ಣಸ್ವಾಮಿ- ಟ್ರಾಫಿಕ್ ಡಿಸಿಪಿ
ಹರೀಶ್ ಪಾಂಡೆ- ಎಸಿಬಿ ಎಸ್ಪಿ
ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ
ಶ್ರೀನಾಗೇಶ್- ಚಿಕ್ಕಬಳ್ಳಾಪುರ ಎಸ್ಪಿ
ಲೋಕೇಶ್ ಭರಮಪ್ಪ- ಧಾರವಾಡ ಎಸ್ಪಿ
ಶ್ರೀನಿವಾಸ್ ಗೌಡ- ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ
ಮಿಥುನ್ ಕುಮಾರ್- ಬೆಂಗಳೂರು ಸಿಐಡಿ ಎಸ್ಪಿ
ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ
ಹರಿರಾಮ್ ಶಂಕರ್- ಹಾಸನ ಎಸ್ಪಿ
ಜಯಪ್ರಕಾಶ್- ಬಾಗಲಕೋಟೆ ಎಸ್ಪಿ
ಶೋಭರಾಣಿ- ಎಸಿಬಿ ಎಸ್​ಪಿ
ಶ್ರೀನಿವಾಸ್ ರಜಪೂತ್- ಹುಮ್ನಾಬಾದ್ ಸಬ್ ಡಿವಿಷನ್ ಎಎಸ್ಪಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿಯಿಂದ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ:

Mon Jun 27 , 2022
  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸುತ್ತಿರುವ ಕೆಂಪೇಗೌಡರ ಭವ್ಯ‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಲ್ಲೇ ಉದ್ಘಾಟಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಎಸ್.ಎಂ.ಕೃಷ್ಣ, ಇನ್ಫೋಸಿಸ್ ನಾರಾಯಣಮೂರ್ತಿ, ಪ್ರಕಾಶ್ ಪಡುಕೋಣೆ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, 85 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ 108 ಅಡಿ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಜತೆಗೆ 25 ಕೋಟಿ ರೂ. ವೆಚ್ಚದಲ್ಲಿ ಇನ್ನಿತರ […]

Advertisement

Wordpress Social Share Plugin powered by Ultimatelysocial