ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಘಟನೆ.
ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ,ಅಪಘಾತವಾದರೂ ಗಾಯಗೊಂಡವರನ್ನು ಆಸ್ಪತ್ರೆ ಗೆ ಸೇರಿಸಲು ಹೀಂದೇಟು.ಸ್ಥಳೀಯರಿಂದ ಎಂ ಎಲ್ ಸಿ ರವಿ ಕುಮಾರ್ ಗೆ ಕ್ಲಾಸ್.ಗಾಯಗೊಂಡ ವ್ಯಕ್ತಿ
ಹೊಸಕೋಟೆ ತಾಲೂಕಿನ
ಗೋಪಾಲ್(೪೫) ಗಾಯಾಳು,ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಗೋಪಾಲ್,ಬೈಕ್ ನಲ್ಲಿ ಕೋಲಾರಕ್ಕೆ ತೆರಳುತಿದ್ದ ದ್ವಿಚಕ್ರವಾಹನ,ಕೋಲಾರದ ಕಡೆ ತೆರಳುತಿದ್ದ ಎಂ ಎಲ್ ಸಿ ರವಿ ಕುಮಾರ್,ಸ್ಥಳೀಯರ ಆಕ್ರೋಶದಿಂದ ದಂಗಾದ ರವಿ ಕುಮಾರ್.ಸ್ಥಳಕ್ಲೆ ನರಸಾಪುರ ಪೋಲೀಸ್ ರು ಭೇಟಿ.ಸ್ಥಳೀಯ ರನ್ನು ಸಮಾಧಾನ ಪಡಿಸಿ ಗಾಯಾಳುವನ್ನು ಚಿಕಿತ್ಸೆಗೆ.ನರಸಾಪುರ ಪೋಲೀಸ್ ವ್ಯಾಪ್ತಿಯಲ್ಲಿ ಪ್ರಕರಣ,
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: