ವಿಧಾನಪರಿಷತ್ ಸದಸ್ಯೆ ರವಿ ಕುಮಾರ್ ಕಾರು‌ ಬೈಕ್ ಗೆ ಡಿಕ್ಕಿ.

 

ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಘಟನೆ.

ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ,ಅಪಘಾತವಾದರೂ ಗಾಯಗೊಂಡವರನ್ನು ಆಸ್ಪತ್ರೆ ಗೆ ಸೇರಿಸಲು ಹೀಂದೇಟು.ಸ್ಥಳೀಯರಿಂದ ಎಂ ಎಲ್ ಸಿ ರವಿ ಕುಮಾರ್ ಗೆ ಕ್ಲಾಸ್.ಗಾಯಗೊಂಡ ವ್ಯಕ್ತಿ
ಹೊಸಕೋಟೆ ತಾಲೂಕಿನ
ಗೋಪಾಲ್(೪೫) ಗಾಯಾಳು,ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಗೋಪಾಲ್,ಬೈಕ್ ನಲ್ಲಿ ಕೋಲಾರಕ್ಕೆ ತೆರಳುತಿದ್ದ ದ್ವಿಚಕ್ರವಾಹನ,ಕೋಲಾರದ ಕಡೆ ತೆರಳುತಿದ್ದ ಎಂ ಎಲ್ ಸಿ ರವಿ ಕುಮಾರ್,ಸ್ಥಳೀಯರ ಆಕ್ರೋಶದಿಂದ ದಂಗಾದ ರವಿ ಕುಮಾರ್.ಸ್ಥಳಕ್ಲೆ ನರಸಾಪುರ ಪೋಲೀಸ್ ರು ಭೇಟಿ.ಸ್ಥಳೀಯ ರನ್ನು ಸಮಾಧಾನ ಪಡಿಸಿ ಗಾಯಾಳುವನ್ನು ಚಿಕಿತ್ಸೆಗೆ.ನರಸಾಪುರ ಪೋಲೀಸ್ ವ್ಯಾಪ್ತಿಯಲ್ಲಿ ಪ್ರಕರಣ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಂಚರತ್ನ ರಥಯಾತ್ರೆ, ಪಂಚರತ್ನ ಯೋಜನೆಗಳಿಗೆ ಜಾಗತಿಕವಾಗಿಯೂ ಜನ ಬೆಂಬಲ : ಹೆಚ್‌ಡಿಕೆ

Sun Dec 4 , 2022
ಬೆಂಗಳೂರು-ಜೆಡಿಎಸ್ ಆರಂಭಿಸಿರುವ ಪಂಚರತ್ನ ರಥಯಾತ್ರೆ ಹಾಗೂ ಪಂಚರತ್ನ ಯೋಜನೆಗಳಿಗೆ ಜಾಗತಿಕವಾಗಿಯೂ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಕನ್ನಡ ಸೊಗಡನ್ನು ಪ್ರೀತಿಸುವ ಸಂತೋಷ್ ಅವರಂಥ ಕನ್ನಡ ಹೃದಯಗಳಿಗೆ ನಾನು ಆಭಾರಿ ಎಂದಿದ್ದಾರೆ. ಜಪಾನ್ ದೇಶದಲ್ಲಿರುವ ಅವರು ಹಾಗೂ ಅವರ ಗೆಳೆಯರು, ಪುಟ್ಟ ಕಂದಮ್ಮ ತೋರಿದ ವಿಶ್ವಾಸಕ್ಕೆ ನನ್ನ ಮನಃಪೂರ್ವಕ ಅಭಿವಂದನೆಗಳು ಎಂದು […]

Advertisement

Wordpress Social Share Plugin powered by Ultimatelysocial