ಹುಬ್ಬಳ್ಳಿ ನಗರದ ಶಿರೂರ್ ಪಾರ್ಕ್ ದಿಂದ ಶಬರಿಮಲೆ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಬಾಲಕಿ ಇಂದ ಶ್ರೀ ಅಯ್ಯಪ್ಪ ಸ್ವಾಮಿ ಭರತನಾಟ್ಯ ವಿಡಿಯೋ ವೈರಲ್ ಅಪೂರ್ವ ಹುಬ್ಬಳ್ಳಿ ಯ ನಿವಾಸಿ ಎಲ್ಲಪ್ಪ ಭೂಸನೂರ ಅವರ ಮಗಳು ಅಪೂರ್ವ ಎಂಬ ಬಾಲಕಿ ಅಯ್ಯಪ್ಪ ಸ್ವಾಮೀ ಯ ಕನ್ನಿ ಸ್ವಾಮಿ ಆಗಿದ್ದು ಶಿರೂರ್ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಶಬರಿಮಲೆ ಯಾತ್ರೆ ಮಾಡುವಾಗ ರೈಲ್ ವೆ ನಲ್ಲಿ ಶ್ರೀ ಅಯ್ಯಪ್ಪರ ಇರುಮುಡಿ ಕಟ್ಟು ಶಬರಿಮಲೆಕ್ಕೆ ಎಂಬ ಹಾಡಿಗೆ ಭರತನಾಟ್ಯ ಮಾಡಿರೋ ವಿಡಿಯೋ ಇಗಾ ಸಾಮಾಜಿಕ ಜಾಲತಾಣ ನದಲಿ ಸಾಕಷ್ಟು ವೈರಲ್ ಆಗಿದ್ದು ಎಲ್ರು ಸಂತ ವ್ಯಾಕ್ಪಾಡುಸುರಿದ್ದಾರೆ.
https://play.google.com/store/apps/details?id=com.speed.newskannada