ಹುಬ್ಬಳ್ಳಿಯ ಬಾಲಕಿ ಭರತನಾಟ್ಯ ವೀಡಿಯೋ ವೈರಲ್

ಹುಬ್ಬಳ್ಳಿ ನಗರದ ಶಿರೂರ್ ಪಾರ್ಕ್ ದಿಂದ ಶಬರಿಮಲೆ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಬಾಲಕಿ ಇಂದ ಶ್ರೀ ಅಯ್ಯಪ್ಪ ಸ್ವಾಮಿ ಭರತನಾಟ್ಯ ವಿಡಿಯೋ ವೈರಲ್ ಅಪೂರ್ವ ಹುಬ್ಬಳ್ಳಿ ಯ ನಿವಾಸಿ ಎಲ್ಲಪ್ಪ ಭೂಸನೂರ ಅವರ ಮಗಳು ಅಪೂರ್ವ ಎಂಬ ಬಾಲಕಿ ಅಯ್ಯಪ್ಪ ಸ್ವಾಮೀ ಯ ಕನ್ನಿ ಸ್ವಾಮಿ ಆಗಿದ್ದು ಶಿರೂರ್ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಶಬರಿಮಲೆ ಯಾತ್ರೆ ಮಾಡುವಾಗ ರೈಲ್ ವೆ ನಲ್ಲಿ ಶ್ರೀ ಅಯ್ಯಪ್ಪರ ಇರುಮುಡಿ ಕಟ್ಟು ಶಬರಿಮಲೆಕ್ಕೆ ಎಂಬ ಹಾಡಿಗೆ ಭರತನಾಟ್ಯ ಮಾಡಿರೋ ವಿಡಿಯೋ ಇಗಾ ಸಾಮಾಜಿಕ ಜಾಲತಾಣ ನದಲಿ ಸಾಕಷ್ಟು ವೈರಲ್ ಆಗಿದ್ದು ಎಲ್ರು ಸಂತ ವ್ಯಾಕ್ಪಾಡುಸುರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈನ್‌ಪುರಿ ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳು ಕಳೆದಿದೆ.

Fri Jan 13 , 2023
ಮೈನ್‌ಪುರಿ ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳು ಕಳೆದಿದೆ. ಆದರೆ ಸಮಾಜವಾದಿ ಪಕ್ಷದಲ್ಲಿ ಶಿವಪಾಲ್ ಸಿಂಗ್ ಯಾದವ್ ಪಾತ್ರ ಏನು ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಹೀಗಾಗಿ ಎಸ್‌ಪಿಯಲ್ಲಿ ಶಿವಪಾಲ್‌ ಮತ್ತೊಮ್ಮೆ ಕಣಕ್ಕಿಳಿಯುತ್ತಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮತ್ತೆ ಶುರುವಾಗಿದೆ. ಶಿವಪಾಲ್ ಅವರು ತಮ್ಮ ಪ್ರಗತಿಪರ ಸಮಾಜವಾದಿ ಪಕ್ಷವನ್ನು ಸಮಾಜವಾದಿ ಪಕ್ಷದೊಂದಿಗೆ ವಿಲೀನಗೊಳಿಸಿರುವುದರಿಂದ ಈ ಪ್ರಶ್ನೆ ಉದ್ಭವಿಸುತ್ತಿದೆ. ಮೈನ್‌ಪುರಿ ಉಪಚುನಾವಣೆಯ ನಂತರ ಶಿವಪಾಲ್‌ ಎಸ್‌ಪಿಯಲ್ಲಿ ನಿರೀಕ್ಷಿಸಿದ್ದ ಗೌರವ ಕಾಣುತ್ತಿಲ್ಲ. ಅವರಿಗೆ […]

Advertisement

Wordpress Social Share Plugin powered by Ultimatelysocial