ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಗೊಳ್ಳಲು ಪಂಚಮಸಾಲಿ ಸಮಾಜದ ಶ್ರಮ ಅತ್ಯಧಿಕ.
ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ನೀಡಿದರೆ ಗೆಲುವು ಖಚಿತ.
ಸಮಾಜದ ಹಿರಿಯ ಮುಖಂಡ ಬಸಲಿಂಗಪ್ಪ ಭೂತೆ ಅವರಿಗೆ ಟಿಕೆಟ್ ನೀಡುವಂತೆ ಯುವಕರ ಹಾಗೂ ಸಮಾಜದ ಹಿರಿಯರ ಒತ್ತಾಯ.
ಕ್ಷೇತ್ರದ ಎಲ್ಲಾ ಸಹೋದರ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಬಸವಲಿಂಗಪ್ಪ ಭೂತೆ ಗೆ ಟಿಕೆಟ್ ನೀಡಿದಲ್ಲಿ ಗೆಲವು ಸುಲಭ.
ಬಸಲಿಂಗಪ್ಪ ಭೂತೆಯವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಪಂಚಮಸಾಲಿ ಹಾಗೂ ಎಲ್ಲಾ ಸಹೋದರ ಸಮಾಜ ಯುವಕರು ಒತ್ತಾಸೆ ಎಂದು ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ ಹೇಳಿಕೆ.
ಬಸವಲಿಂಗಪ್ಪ ಭೂತೆ.
ಅಭಿಮಾನಿಗಳ ಒತ್ತಾಸೆಯಂತೆ ಟಿಕೆಟ್ ಪಡೆಯಲು ಅರ್ಜಿ ಹಾಕುವುದಾಗಿ ಬಸವಲಿಂಗಪ್ಪ ಭೂತೆ ಹೇಳಿಕೆ.
ಪಕ್ಷ ಹಾಗೂ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಯುವಕರ ಹಾಗೂ ಎಲ್ಲಾ ಸಹೋದರ ಸಮಾಜದ ಅಭಿಮಾನಿಗಳ ಇಚ್ಛೆಯಂತೆ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ.
ಬಿಜೆಪಿ ಪಕ್ಷ ಟಿಕೆಟ್ ನೀಡುವ ತವಕದಲ್ಲಿದ್ದೇನೆ.
ಒಂದು ವೇಳೆ ಬಿಜೆಪಿ ಟಿಕೆಟ್ ನೀಡದೇ ಇದ್ದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ನಿಷ್ಠೆಯಿಂದ ದುಡಿಯುವೆ.
ದೊಡ್ಡಬಸಪ್ಪ ಹಕಾರಿ ಯಲಬುರ್ಗಾ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada