ಚಾಕುವಿನಿಂದ ಇರಿದು ಯುವಕನ ಭೀಕರ ಕೊಲೆ!

 

ಹೆಗಡೆನಗರದ ಬಾಲಾಜಿ ಲೇಔಟ್ ಬಳಿ ಘಟನೆ

ಹೆಗಡೆನಗರ ನಿವಾಸಿ ಸಲ್ಮಾನ್ (17) ಕೊಲೆಯಾದ ಯುವಕ

ಹೋಟೆಲ್ ಕೆಲಸ ಮಾಡ್ತಿದ್ದ ಸಲ್ಮಾನ್

11 ಗಂಟೆ ಸುಮಾರಿಗೆ ನಡೆದು ಮನೆಗೆ ಹೋಗ್ತಿದ್ದ ಸಲ್ಮಾನ್

ಆ ವೇಳೆ ಬಂದ ಹಂತಕರಿಂದ ಚಾಕುವಿಂದ ಇರಿದು ಕೊಲೆ

ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸ್ರ ಭೇಟಿ ಪರಿಶೀಲನೆ

ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಘಟನೆ ಸ್ಥಳಕ್ಕೆ ಭೇಟಿ ಸಿಸಿಟಿವಿ ಪರಿಶೀಲಿಸುತ್ತಿರೋ ಪೊಲೀಸ್ರು

ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರೆಸಿರುವ ಪೊಲೀಸ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಶ್ಯಾಮಲಾ ಜಾಗಿರ್ದಾರ್ ಲೇಖಕಿ

Wed Dec 21 , 2022
1941ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ಯಾಮಲಾ ಜಾಗೀರ್ದಾರ್ ತಮ್ಮ ಏಳನೆಯ ವಯಸ್ಸಿನಲ್ಲೇ ಹಿಂದೂಸ್ಥಾನಿ ಸಂಗೀತ ಕಲಿಕೆ ಆರಂಭಿಸಿದರು. ಮುಂದೆ ಆರು ದಶಕಗಳ ಕಾಲ ಅವರ ಸಂಗೀತ, ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತ ನಾಡಿನೆಲ್ಲೆಡೆಯಲ್ಲದೆ, ಹೊರನಾಡಿನಲ್ಲೂ ಪಸರಿಸಿತ್ತು. ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ‘ಸಂತ ಶಿಶುನಾಳ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಶ್ಯಾಮಲಾ ಜಾಗೀರ್ದಾರ್ ಅವರನ್ನು […]

Advertisement

Wordpress Social Share Plugin powered by Ultimatelysocial