ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಅಮೀರ್ ಅಹಮ್ಮದ್.

ಎಐಸಿಸಿ ನೋಟೀಸ್ ಇದುವರೆಗೂ ನನಗೆ ಬಂದಿಲ್ಲ.

ಜಮೀರ್ ದು ಮತ್ತೆ ಅದೇ ರಾಗ ಅದೇ ಹಾಡು.

ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಅಮೀರ್ ಅಹಮ್ಮದ್.

ನಾನು ಪ್ರವಾಸ ಮಾಡ್ತಾ ಇದೀನಿ ನನಗೆ ತಲುಪಿಲ್ಲ.

ನೋಟೀಸ್ ನ ನೋಡಿಲ್ಲ, ಇವತ್ತು ದಾವಣಗೆರೆಯಲ್ಲಿ ಇದೀನಿ, ಚಿತ್ರದುರ್ಗ ಹೋಗ್ತಿನಿ.

ಡಿಕೆಶಿ ಜಮೀರ್ ಹೆಸರು ಕೇಳಿದ ತಕ್ಷಣ ರಿಯಾಕ್ಷನ್ ಕೊಡದ ಹಿನ್ನಲೆ.

ಅಧ್ಯಕ್ಷರು ಇದಾರೆ ದೊಡ್ಡವರು ಇದ್ದಾರೆ ಎಂದು ಡಿಕೆಶಿಗೆ ಟಾಂಗ್ ನೀಡಿದ ಜಮೀರ್.

ಎಸಿಬಿಗೆ ಕಾಲಾವಕಾಶ ಕೇಳಿದ್ದೇನೆ ಎಂದ ಜಮೀರ್.

ಇವತ್ತೆ ಕೊನೆ ದಿನ ಇತ್ತು ಕಾಲಾವಕಾಶ ಕೇಳಿದ್ದೇನೆ.

ನೋಟೀಸ್ ನ್ನು ನಾನು ಮಾದ್ಯಮ ದಲ್ಲಿ ನೋಡಿದ್ದು.

ಅದು ನೋಟೀಸ್ ಅಲ್ಲ ಪತ್ರ ಎಂದ ಜಮೀರ್.

ದಾವಣಗೆರೆ, ಚಿತ್ರದುರ್ಗ ಮುಗಿಸಿ ಬೆಂಗಳೂರಿಗೆ ಹೋಗಿ ನೋಡ್ತಿನಿ.

ರಾಹುಲ್ ಗಾಂಧಿಯವರು ಅಮೃತ ಮಹೋತ್ಸವ ಕ್ಕೆ ಬರ್ತಾರೆ.

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ವು ಟಿಕೇಟ್ ಕೊಡ್ತಾ ಬರ್ತಾ ಇದಾರೆ.

ಜೆಡಿಎಸ್ ನಲ್ಲಿ ಕೂಡ ಅಲ್ಪಸಂಖ್ಯಾತರಿಗೆ ಕೊಡ್ತಾ ಇದಾರೆ.

ಜಿಡಿಎಸ್ ಎಂದರೆ ಬಿಜೆಪಿ ಬಿ ಟೀಂ ಎಂದ ಜಮೀರ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

’ಮಾದೇವ'ನಿಗೆ ಜೋಡಿಯಾದ ಸೋನಲ್ ಮೊಂಥೆರೋ…ಮತ್ತೆ ಒಂದಾಗ್ತಿದ್ದಾರೆ ‘ರಾಬರ್ಟ್’ ಜೋಡಿ

Tue Jul 26 , 2022
ಮರಿ ಟೈಗರ್ ವಿನೋದ್ ಪ್ರಭಾಕರ್ ಭತ್ತಳಿಕೆಯ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಮಾದೇವ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಅಂಗಳಕ್ಕೀಗ ಪಂಚತಂತ್ರ ಬ್ಯೂಟಿ ಸೋನಲ್ ಮೊಂಥೆರೋ ಎಂಟ್ರಿ ಕೊಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನಲ್ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ನಟಿಸಲಿದ್ದಾರೆ. ವಿನೋದ್ ಹಾಗೂ ಸೋನಲ್ ಈ ಹಿಂದೆ ರಾಬರ್ಟ್ ಸಿನಿಮಾದಲ್ಲಿ ತನು-ರಾಘವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ […]

Advertisement

Wordpress Social Share Plugin powered by Ultimatelysocial