ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಬಹಿರಂಗ ಅಸಮಾಧಾನ

ಸಿದ್ದರಾಮೋತ್ಸವ ಪೂರ್ವ ಭಾವಿ ಸಭೆಗೆ ಕೈ ಕೊಟ್ಟ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಗರಂ

ಪ್ರಸಾದ್ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತೇಳಿ ಸಭೆ ಬಂದಿಲ್ಲ

ಜ್ವರ ಮಗನಿಗೆ ಬಂದಿದಿಯಾ ಅಥವಾ ಅಥವಾ ಪ್ರಸಾದ್ ಅಬ್ಬಯ್ಯಗೆ ಬಂದಿದೇಯಾ..?

ಅವರ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತ ನಿರ್ಣಾಯಕ ಇದನ್ನು ಅವರು ಮರೆಯದಿರಲಿ

ಅಬ್ಬಯ್ಯ ಯಾವತ್ತಾದರು ನಮ್ಮ ಬಳಿಗೆ ಬರಬೇಕು ಅವಾಗ ನಾನು ಮಾತನಾಡುವೆ

ಹುಬ್ಬಳ್ಳಿಯ ಕಚ್ಚಿ ಗಾರ್ಡನ್ ನಲ್ಲಿ ನಡೆ ಸಿದ್ಧರಾಮೋತ್ಸವದ ಪೂರ್ವಭಾವಿ‌ ಸಭೆಯ ಭಾಷಣದಲ್ಲಿ ಅಸಮಾಧಾನ ಹೊರಹಾಕಿದ ಜಮೀರ್ ಖಾನ್

ಪ್ರಸಾದ್ ಅಬ್ಬಯ್ಯ ಅವರ ಮಗನಿಗೆ ಜ್ವರ ಬಂದಿದೆ ಅಂತ ಅವರು ಬಂದಿಲ್ಲ

ಎಲೆಕ್ಷನ್ ನಲ್ಲಿ ಜ್ವರ ಬಂದಿದ್ದರೆ ಬರ್ತಾ ಇದ್ದರೂ ಇಲ್ವೋ…?

1 ಲಕ್ಷ ಅಲ್ಪಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ, ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕೆಂದ ಜಮೀರ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಕಾಶಿ ನಂದಿ ಕ್ಷೇತ್ರದಲ್ಲಿ 82ನೇ ನಂದಿಗಿರಿಪ್ರದಕ್ಷಣೆ ಆರಂಭ ..

Mon Jul 25 , 2022
ಬೋಗನಂದೀಶ್ವರ ದೇವಾಲಯದಿಂದ ಗಿರಿಪ್ರದಕ್ಷಿಣೆಗೆ ಚಾಲನೆ .. ದೇವಾಲಯದಲ್ಲಿ ಶಿವನ ದರ್ಶನ ಪಡೆದು ನಂದಿಗಿರಿಪ್ರದಕ್ಷಣೆ ಆರಂಭ .. ಶಿವನಾಮಸ್ಮರಣೆಯೊಂದಿಗೆ ಗಿರಿಪ್ರದಕ್ಷಿಣೆ .. ಸಾವಿರಾರು ಭಕ್ತರು ನಂದಿಗಿರಿಪ್ರದಕ್ಷಣೆ ಯಲ್ಲಿ ಬಾಗಿ.. 16 ಕಿಲೋಮೀಟರ್ ದೂರ ನಂದಿಗಿರಿಪ್ರದಕ್ಷಣೆ ಪಾದಯಾತ್ರೆ ಮಾಡುತ್ತಿರುವ ಭಕ್ತರು .. ಪ್ರತಿವರ್ಷ ಆಷಾಢ ಮಾಸದ ಕೊನೆಯ ಸೋಮವಾರದಂದು ಆಚರಿಸುವ ನಂದಿಗಿರಿಪ್ರದಕ್ಷಣೆ .. ನಂದಿಗಿರಿಯನ್ನೇ ಕೈಲಾಸ ಪರ್ವತ ಅಂತ ಭಾವಿಸಿ ಗಿರಿಪ್ರದಕ್ಷಿಣೆ ಮಾಡುವ ಭಕ್ತರು .. ಬೆಂಗಳೂರು ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ […]

Advertisement

Wordpress Social Share Plugin powered by Ultimatelysocial