ಅಂತರ್ ರಾಜ್ಯ ಮನೆಗಳ್ಳರನ್ನ ಬಂಧಿಸಿದ ಪೊಲೀಸರು ವಿದ್ಯಾರಣ್ಯಪುರ ಪೊಲೀಸರಿಂದ ಆರೋಪಿಗಳ ಬಂಧನ, ಶರತ್ ಕುಮಾರ್, ವಿನೋದ್ ಕುಮಾರ್ ಬಂಧಿತರು.. ಬಂಧಿತರಿಂದ 6.23ಲಕ್ಷ ಮೌಲ್ಯದ ಚಿನ್ನಾಭರಣ, 1.2ಲಕ್ಷ ಮೌಲ್ಯದ ಬೈಕ್ ಗಳು, ಕೃತ್ಯಕ್ಕೆ ಬಳಸ್ತಿದ್ದ ವಸ್ತುಗಳು ಜಪ್ತಿ ,ಡೋರ್ ಲಾಕ್ ಮುರಿದು ಮನೆಗಳ್ಳತನ ಮಾಡ್ತಿದ್ದ ಆರೋಪಿಗಳು. ಇತ್ತೀಚೆಗೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದ ಆರೋಪಿಗಳು. ಮನೆ ಮಾಲೀಕರು ತಮಿಳುನಾಡಿಗೆ ಹೋದಾಗ ಮನೆಗಳ್ಳತನ ಮಾಡಿದ್ರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದ ಮನೆ ಮಾಲೀಕರು ಪ್ರಕರಣ ಸಂಬಂಧ ಆರೋಪಿಗಳ ಬಂಧನ..ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada