ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಕೌನ್ಸಿಲರ್ ಸಚಿನ್ ಅವರು ನಗರದ ಎಲ್ಲ ಚರಂಡಿಗಳನ್ನ ಸ್ವಚ್ಚ ಭಾರತ್ ಅಭಿಯಾನದಡಿಯಲ್ಲಿ ಕ್ಲಿನ್ ಮಡುವ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದಾರೆ..ಅವರ ಈ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ..ಆದರೆ ಬೆಂಗಳೂರು ನಗರದಲ್ಲಿರುವ ೧೯೮ ವಾರ್ಡಗಳ ಚರಂಡಿ ಸ್ವಚ್ಚಗೊಳಿಸುವ ಕಾರ್ಯ ಯಾವಾಗ ಅನ್ನೊದು ಕಾಡ್ತಾ ಇರೋ ಪ್ರಶ್ನೆ.
Please follow and like us:
Mon Jul 13 , 2020
ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರ ಮೊಮ್ಮಗ ಕಾರ್ತಿಕ್ ಅವಉ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಎಚ್.ವಿಶ್ವನಾಥ್ ಅವರ ಸಹೋದರಿಯ ಮೊಮ್ಮಗ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ನಗರದ ಶಾರದಾದೇವಿನಗರದ ನಿವಾಸಿಯಾದ ಕಾರ್ತಿಕ್ ಅವರು ಜುಲೈ ೩ ರಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಕುವೆಂಪುನಗರದ ಜೋಡಿ ರಸ್ತೆಯಲ್ಲಿರುವ ಎ ಟು ಜೆಡ್ ಸೂಪರ್ ಮಾರ್ಕೇಟ್ ಬಳಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದರು. […]