ಉಸಿರಾಟದ ಸಮಸೈ ಜ್ವರ ವಯೋಸಹಜ ಕಾಯಿಲೆಯಿಂದ ಅವರು ನಿಧನರಾಗಿದ್ದಾರೆ.ಜೂನ್ ೧೧ರಂದು ಲಾಲ್ಜಿ ತಂಡನ್ ಅವರನ್ನು ಲಖೌನದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ಟಂಡನ್ ಅವರು ರಾಜಕೀಯ ಬೆಳವಣಿಗೆ ಕಂಡಿದ್ದರು. ೨೦೯೯ರಲ್ಲಿ ಬಿಜೆಪಿ ಮುಖಂಡ ಲಾಲ್ಜಿ ಲಖೌನ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ೧೯೯೧ ರಿಂದ ೨೦೦೩ರ ವರೆಗೂ ಉತ್ತರ ಪ್ರದೇಶದ ಸಚಿವರಾಗಿ ಸೇವೆ ಸಲ್ಲಿದ್ದರು. ಆಗಸ್ಟ್ ೨೦೧೮ ರಿಂದ ಜುಲೈ ೨೦೧೯ರ ವರೆಗೂ ಬಿಹಾರದ ಗವರ್ನರ್ ಆಗಿದ್ದರು. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಸೇವೆ.ಹಾಗೂ ಬಿಜೆಪಿ-ಬಿಎಸ್ಪಿ ಮೈತ್ರಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸಹ ಸೇವಸಲ್ಲಿಸಿದ್ದಾರೆ.
ಮಧ್ಯ ಪ್ರದೇಶ ಗವರ್ನರ ಲಾಲ್ಜಿ ಟಂಡನ್ ನಿಧನ
Please follow and like us: