ರಸ್ತೆ ದಾಟುವ ವೇಳೆ ಸಂಚಾರಿ ಸಿಗ್ನಲ್ ದೀಪಗಳಲ್ಲಿ ಸಾಂಕೇತಿಕವಾಗಿ ನೀಡಲಾಗುವ ಚಿತ್ರಗಳು ಪುರುಷರದ್ದಾಗಿರುವ ಕಾರಣ, ಅಲ್ಲೂ ಸಹ ಲಿಂಗ ಸಮಾನತೆ ತಂದು ಸ್ತಿçÃಯರ ಚಿತ್ರಗಳನ್ನು ಹಾಕಬೇಕೆಂದು, ಮುಂಬೈನ್ ದಾದರ್ನಲ್ಲಿ ಸ್ತಿçà ಚಿತ್ರವನ್ನು ಇಡಲಾಗಿದೆ. ಮುಂಬೈ ಮಹಾನಗರ ಪಾಲಿಕೆಯ ನಡೆಯನ್ನು ಶ್ಲಾಘಿಸಿರುವ ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕರೆ ಪುತ್ರ ಆದಿತ್ಯ ಠಾಕರೆ ಟ್ವೀಟರ್ನಲ್ಲಿ ಪೋಸ್ಟ್ ಮೂಲಕ ಹಂಚಿಕೊAಡಿದ್ದಾರೆ.
ಮುಂಬೈ ಮಹಾನಗರ ಪಾಲಿಕೆ ಸಂಚಾರಿ ಸಿಗ್ನಲ್ನಲ್ಲೂ ಬಂತು ಲಿಂಗ ಸಮಾನತೆ
Please follow and like us: