ಬಸ್, ರೈಲು ದರ ವಸೂಲಿ ಮಾಡದಂತೆ ಸುಪ್ರೀಂ ತಾಕೀತು

ವಲಸೆ ಕರ‍್ಮಿಕರಿಂದ ಯಾವುದೇ ಕಾರಣಕ್ಕೂ ಬಸ್ ಮತ್ತು ರೈಲಿನ ಟಿಕೆಟ್ ದರಗಳನ್ನು ವಸೂಲಿ ಮಾಡಬಾರದು ಎಂದು ಸುಪ್ರೀಂ ಕರ‍್ಟ್ ಕೇಂದ್ರ ಸರಕಾರಕ್ಕೆ ಗುರುವಾರ ತಾಕೀತು ಮಾಡಿದೆ. ರಾಜ್ಯಗಳು ವಲಸೆ ಕರ‍್ಮಿಕರಿಗೆ ಆಹಾರ ನೀಡಬೇಕು ಎಂದೂ ಹೇಳಿರುವ ರ‍್ವೋಚ್ಚ ನ್ಯಾಯಾಲಯ, ರೈಲಿನಲ್ಲಿ ಪ್ರಯಾಣದ ವೇಳೆ ಆಹಾರ ಮತ್ತು ನೀರನ್ನು ನೀಡಬೇಕು ಎಂದೂ ರೈಲ್ವೆ ಇಲಾಖೆಗೆ ಸೂಚಿಸಿದೆ.ಯಾರಾದರು ವಲಸೆ ಕರ‍್ಮಿಕರು ರಸ್ತೆಯಲ್ಲಿ ನಡೆದುಕೊಂಡು ಪ್ರಯಾಣಿಸುತ್ತಿರುವುದು ಕಂಡಲ್ಲಿ ಕೂಡಲೆ ಅವರನ್ನು ಆಶ್ರಯ ಕೇಂದ್ರಕ್ಕೆ ಕರೆತಂದು ಆಹಾರ ಸೇರಿದಂತೆ ಮೂಲಭೂತ ಸೌರ‍್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕರ‍್ಟ್ ಆದೇಶ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿಚಿತ್ರ ಆದ್ರೂನು ಇದು ಸತ್ಯನೆ

Thu May 28 , 2020
ಕೊಲಂಬಿಯಾ:: ಕೊಲಂಬಿಯಾದ ಟ್ರಾನ್ಸ್​ಜೆಂಡರ್​ವೊಬ್ಬರು ಸದ್ಯದಲ್ಲೇ ತಾಯಿಯಾಗಲಿದ್ದಾರೆ. ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ.   ಟ್ರಾನ್ಸ್​ಜೆಂಡರ್​ ಮಾಡೆಲ್​ವೊಬ್ಬರು ‘ಗರ್ಭಿಣಿ’ಯಾಗಿರುವ ತನ್ನ ಗಂಡನ ಹೊಟ್ಟೆಗೆ ಖುಷಿಯಿಂದ ಮುತ್ತು ನೀಡುವ ಹೃದಯಸ್ಪರ್ಶಿ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಿದ್ದಾರೆ. ಅಂದ ಹಾಗೆ ಟ್ರಾನ್ಸ್​ಜೆಂಡರ್ ಆಗಿರುವ ಈ ವ್ಯಕ್ತಿಗೆ ಈಗ 8 ತಿಂಗಳು.ಡನ್ನಾ ಸುಲ್ತಾನಾ ಮತ್ತು ಈಸ್ಟ್​ಬನ್​​ ಲಾಂಡ್ರೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವ ಜೋಡಿ. ಜನಿಸಿದಾಗ ಹೆಣ್ಣಾಗಿದ್ದು ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ ಈಸ್ಟ್​​ಬನ್​ […]

Advertisement

Wordpress Social Share Plugin powered by Ultimatelysocial