ವಲಸೆ ಕರ್ಮಿಕರಿಂದ ಯಾವುದೇ ಕಾರಣಕ್ಕೂ ಬಸ್ ಮತ್ತು ರೈಲಿನ ಟಿಕೆಟ್ ದರಗಳನ್ನು ವಸೂಲಿ ಮಾಡಬಾರದು ಎಂದು ಸುಪ್ರೀಂ ಕರ್ಟ್ ಕೇಂದ್ರ ಸರಕಾರಕ್ಕೆ ಗುರುವಾರ ತಾಕೀತು ಮಾಡಿದೆ. ರಾಜ್ಯಗಳು ವಲಸೆ ಕರ್ಮಿಕರಿಗೆ ಆಹಾರ ನೀಡಬೇಕು ಎಂದೂ ಹೇಳಿರುವ ರ್ವೋಚ್ಚ ನ್ಯಾಯಾಲಯ, ರೈಲಿನಲ್ಲಿ ಪ್ರಯಾಣದ ವೇಳೆ ಆಹಾರ ಮತ್ತು ನೀರನ್ನು ನೀಡಬೇಕು ಎಂದೂ ರೈಲ್ವೆ ಇಲಾಖೆಗೆ ಸೂಚಿಸಿದೆ.ಯಾರಾದರು ವಲಸೆ ಕರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಪ್ರಯಾಣಿಸುತ್ತಿರುವುದು ಕಂಡಲ್ಲಿ ಕೂಡಲೆ ಅವರನ್ನು ಆಶ್ರಯ ಕೇಂದ್ರಕ್ಕೆ ಕರೆತಂದು ಆಹಾರ ಸೇರಿದಂತೆ ಮೂಲಭೂತ ಸೌರ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕರ್ಟ್ ಆದೇಶ ನೀಡಿದೆ.
ಬಸ್, ರೈಲು ದರ ವಸೂಲಿ ಮಾಡದಂತೆ ಸುಪ್ರೀಂ ತಾಕೀತು
Please follow and like us: