ಹೊರ ರಾಜ್ಯಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಅರಿಸೀಕೆರೆಗೆ ಬಂದAತ ವ್ಯಕ್ತಿಗಳನ್ನು ಕ್ವಾರಟೈನ್ ಮಾಡಲಾಗುತ್ತದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಅಂಗಡಿ-ಮುAಗಟ್ಟುಗಳ ಮಾಲೀಕರ ಜೊತೆ ನಿರ್ಧಾರ ತೆಗೆದುಕೊಂಡು ಸ್ವಯಂಪ್ರೇರಿತವಾಗಿ ನಮ್ಮ ತಾಲೂಕಿನ ಈತ ದೃಷ್ಟಿಯಿಂದ ಸಾರ್ವಜನಿಕರು ಅಂಗಡಿ-ಮುAಗಟ್ಟುಗಳನ್ನು ೨:೦೦ ಗಂಟೆ ತನಕ ತೆರೆದು ನಂತರ ಸಂಪೂರ್ಣ ಬಂದ್ ಮಾಡಬೇಕೆಂದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ನಾಗಪ್ಪ, ಡಿವೈಎಸ್ಪಿ ನಾಗೇಶ್, ನಗರ ರುತ್ತ ನಿರೀಕ್ಷಕ ಚಂದ್ರಶೇಖರ್ ,ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಕುಮಾರ್ , ಃಇಔ ಮೋಹನ್ ಕುಮಾರ್,ಇo ನಟರಾಜ್ ,ಅಆPಔ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಅನ್ಯ ರಾಜ್ಯಗಳಿಂದ ಬರುವವರು ಕ್ವಾರಂಟೈನ್- ಶಾಸಕ ಶಿವಲಿಂಗೇಗೌಡ
Please follow and like us: