ಅಭಿವೃದ್ಧಿ ಕಾಣದೆ ಮರೀಚಿಕೆ ಆದ ಕಕ್ಕಲದೊಡ್ಡಿ

ಜಾಲಹಳ್ಳಿಗೆ ಸಮಿಪದ ಕಕ್ಕಲದೊಡ್ಡಿ ಮಾರ್ಗವಗಿ ಗಾಣದಾಳಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಪ್ರಯಾಣಿಕರು ಸಂಚಾರಕ್ಕೆ ಹರ ಸಾಹಸ ಪಡುವಂತಾಗಿದೆ. ಪಟ್ಟಣದಿಂದ ಜಾಲಹಳ್ಳಿ ಕಕ್ಕಲದೊಡ್ಡಿ ಮಾರ್ಗವಾಗಿ ಗಾಣದಾಳ ಮ್ಯಾಕಲದೊಡ್ಡಿ ಸೇರಿದಂತೆ ನಾನಾ ಗ್ರಾಮಗಳಿಗೆ ತೆರಳಲು ಈ ರಸ್ತೆ ಹೆಚ್ಚು ಬಳಕೆಯಲ್ಲಿದೆ. ಬೈಕ್,ಜೀಪು,ಕಾರು,ಬಸ್, ಸೇರಿದಂತೆ ವಾಹನಗಳು ಸಂಚಾರಕ್ಕೆ ತೊಂದರೆಯಾಗಿದೆ. ಮತ್ತು ರಸ್ತೆ ಸರಿಯಾಗಿ ಇಲ್ಲದ ಕಾರಣ ಗ್ರಾಮಕ್ಕೆ ಬಸ್ ಬರುತ್ತಾ ಇಲ್ಲ. ಹೀಗಾಗಿ ಗ್ರಾಮದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ರಸ್ತೆ ಸುಧಾರಣೆಗೆ ಜನ ಪ್ರತಿನಿಧಿಗಳು ಹಾಗೂ ತಾಲೂಕಿನ ಶಾಸಕರು ಮುಂದಾಗಬೇಕಗಿದೆ ಗ್ರಾಮದ ಜನರು ಕೇಳಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ

Fri Jun 19 , 2020
ನಮ್ಮ ನೆರೆ ದೇಶ ಚೀನಾ ನಮ್ಮ ಗಡಿ ಪ್ರದೇಶವನ್ನ ವಶಪಸಿಕೊಳ್ಳಲು ಸಂಘರ್ಷಕ್ಕೆ ಇಳಿದಿದೆ ಎಂದು ಶ್ರೀ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿ ಅಭಿನವ ಬ್ರಹ್ಮಾನಂದ ಸ್ವಾಮಿಜೀಯವರು ಹೇಳಿದ್ದಾರೆ. ಕೊರೊನಾ ವಿರುದ್ದ ಹೊರಾಡುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನವರು, ಶಾಲು ಹೊದಿಸಿ ಕಿರು ಕಾಣಿಕೆ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನಾ ನಮ್ಮ ದೇಶದ ೨೦ ಯೋದರ ಮೂಲಕ ನಮ್ಮ […]

Advertisement

Wordpress Social Share Plugin powered by Ultimatelysocial