ರೈತರಿಗೆ ಕಂಟಕವಾದ ಕಾರ್ಖಾನೆಗಳು.
ಕೊಪ್ಪಳ ತಾಲೂಕಿನ ಹಿರೇಬಗನಾಳ ಸುತ್ತ ಮುತ್ತ ಇರೋ ಕಾರ್ಖಾನೆಗಳು.
ಬೆಳಗಿನ ಜಾವ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬಿಡುಗಡೆ..
ಹೊಗೆ ಇಂದ ಸುತ್ತ ಮುತ್ತಲಿನ ರೈತರಿಗೆ ಸಂಕಷ್ಟ.
ಹರೇಕೃಷ್ಣ,ವನ್ಯ ಸ್ಟೀಲ್ ಕಾರ್ಖಾನೆ ಇಂದ ಅಪಾರ ಪ್ರಮಾಣದ ಹೊಗೆ ಬಿಡುಗಡೆ..
ನಾವು ಹೇಗೆ ಜೀವನ ಮಾಡಬೇಕು ಎನ್ನುತ್ತಿರೋ ಸ್ಥಳೀಯರು.
ಕಾರ್ಖಾನೆಗಳಿಂದ ಹೋಗ್ತಿರೋ ಅಪಾರ ಪ್ರಮಾಣದ ಹೊಗೆಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ.
ಅಪಾರ ಪ್ರಮಾಣದ ಹೊಗೆ ಇಂದ ಪಕ್ಕದ ಜಮೀನುಗಳಿಗೂ ಕಂಟಕ.
ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಹೋಗ್ತಿದ್ರು ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ,ಪರಿಸರ ಇಲಾಖೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada