ಅರಸೀಕೆರೆ ನಗರದ ರವಿ.ಡಿ.ಚನ್ನಣ್ಣನವರ್ ಅಭಿಮಾನಿ ಬಳಗ

ಅರಸೀಕೆರೆ. ನಗರದ ರವಿ.ಡಿ.ಚನ್ನಣ್ಣನವರ್ ಅಭಿಮಾನಿ ಬಳಗದಿಂದ ಅವರ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಹಾಗೂ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಮಾಲರಿಗೆ ಮಾಸ್ಕ್ ವಿತರಿಸಿದರು .ಈ ಸಂದರ್ಭ ದಲ್ಲಿ ತಾಲ್ಲೂಕು ರವಿ.ಡಿ.ಚನ್ನಣ್ಣನವರ್ ನವರ ಅಭಿಮಾನಿ ಬಳಗದ ಅಧ್ಯಕ್ಷ ಮಂಜು .ಎನ್.ಗಂಗಾಧರ್ ಮಾತನಾಡಿ ನಮ್ಮ ಹಾಸನ ಜಿಲ್ಲೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಜನ ಸಾಮಾನ್ಯರಿಗೆ ಕಡು ಬಡವರಿಗೆ ಉತ್ತಮ ಮಾರ್ಗದರ್ಶನ ನೀಡಿ ಇಡಿ ಜಿಲ್ಲೆಯಲ್ಲೇ ಹೆಸರು ಮಾಡಿದ ಶ್ರೀಯುತರು ಮತ್ತೆ ಈ ಜಿಲ್ಲೆಗೆ ಬರಲಿ ಅವರ ಸೇವೆ ನಮ್ಮ ಜಿಲ್ಲೆಗೆ ಬೇಕಾಗಿದೆ ಎಂದರು.  ಕಾರ್ಯದರ್ಶಿ ಆದರ್ಶ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ರಾಜ್ಯ ಹಾಗು ಹೊರ ರಾಜ್ಯಗಳಲ್ಲಿ ಕೂಡಾ ಹೆಸರು ಮಾಡಿದ್ದಾರೆ ಅತಂಹ ವ್ಯಕ್ತಿ ಯ ಹುಟ್ಟು ಹಬ್ಬ ಆಚರಿಸುವುದು ನಮ್ಮ ಸೌಭಾಗ್ಯ ಎಂದು ಹೇಳಿದ್ದಾರೆ. ಈ ಸಂದರ್ಭ ದಲ್ಲಿ ಗೌರವ ಅಧ್ಯಕ್ಷ  ಸ್ವಾಮಿ. ಮನನ್.ಶಶಿಕುಮಾರ್.  ಮಂಜುನಾಥ್ ಷಡಕ್ಷರಿ. ಕಿಶನ್. ನಮಾಜ್ ವುಲ್ಲಾಖಾನ್ ರಾಜೇಶ್, ಸಂತೋಷ್ ಉಪಸ್ಥಿತರಿದ್ದರು.

 

 

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಟ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ

Fri Jul 24 , 2020
ಕೃಷ್ಟ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ ಸ್ಥಾನವಾದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಮಾನ ಮನಸ್ಕ ರೈತ ಸಂಘ, ಇಳಕಲಗ ಜನಜಾಗೃತಿ ವೇದಿಕೆ, ಕೂಡಲಸಂಗಮ ಕ್ರಾಂತಿರಂಗ ಸ್ವಯಂ ಸೇವಾ ಸಂಘಟನೆಗಳ ಸಹಯೋಗದಲ್ಲಿ ನದಿಗೆ ಬಾಗಿನ ರ‍್ಪಿಸಲಾಯಿತು. ಬಾಗಿನ ರ‍್ಪಿಸಿ ನಂತರ ಮಾತನಾಡಿದ ಕೂಡಲಸಂಗಮ ಸಾರಂಗ ಮಠದ ಅಭಿನವಜಾತವೇದ ಶಿವಾಚರ‍್ಯ ಮುನಿಗಳು ಎಲ್ಲೆಡೆಯೂ ಕಾಲಕಾಲಕ್ಕೆ ಮಳೆಬೆಳೆಯಾಗಲಿ ಎಂದರು. ತದನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಮೂರು ನದಿಗಳು ತುಂಬಿ ಹರಿಯುತ್ತಿದ್ದು ರೈತರಿಗೆ […]

Advertisement

Wordpress Social Share Plugin powered by Ultimatelysocial