ಆಂಕರ್ ಅನುಶ್ರೀ, ವಿಜಯ್ ಪ್ರಕಾಶ್ ಗೈರು: ಸರಿಗಮಪ ಶೋಗೆ ಮಾಸ್ಟರ್ ಆನಂದ್ ನಿರೂಪಕ.|Vijay Prakash|

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋನಲ್ಲಿ ಈ ವಾರ ಆಂಕರ್ ಅನುಶ್ರೀ ಬದಲಿಗೆ ಮಾಸ್ಟರ್ ಆನಂದ್ ನಿರೂಪಕರಾಗಿದ್ದರೆ, ಜಡ್ಜ್ ವಿಜಯ್ ಪ್ರಕಾಶ್ ಸ್ಥಾನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಬಂದಿದ್ದಾರೆ.
ಅನುಶ್ರೀ ಮತ್ತು ವಿಜಯ್ ಪ್ರಕಾಶ್ ಇಬ್ಬರೂ ಕೊರೋನಾ ಸೋಂಕಿಗೊಳಗಾಗಿರುವುದರಿಂದ ಅವರ ಸ್ಥಾನಕ್ಕೆ ಆನಂದ್ ಹಾಗೂ ಗುರುಕಿರಣ್ ಈ ವಾರದ ಮಟ್ಟಿಗೆ ಅತಿಥಿಗಳಾಗಿ ಬಂದಿದ್ದಾರೆ.
ಗುರುಕಿರಣ್ ಮತ್ತು ಮಾಸ್ಟರ್ ಆನಂದ್ ಇಬ್ಬರೂ ಸರಿಗಮಪ ವೇದಿಕೆಯಲ್ಲಿ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಇಂದು ಮತ್ತು ನಾಳೆ ಈ ಎಪಿಸೋಡ್ ಗಳು ಪ್ರಸಾರವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PV SINDHU:ಸೈಯದ್ ಮೋದಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಸಿಂಧು ಗೆದ್ದಿದ್ದಾರೆ;

Sun Jan 23 , 2022
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಭಾನುವಾರ ಇಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಬಹು ಕೋವಿಡ್-19 ಪ್ರಕರಣಗಳಿಂದಾಗಿ ಖಾಲಿಯಾದ ಮೈದಾನದಲ್ಲಿ ಆಡುತ್ತಿರುವ ಅಗ್ರ ಶ್ರೇಯಾಂಕದ ಸಿಂಧು, ಲಾಪ್-ಸೈಡೆಡ್ ಪ್ರಶಸ್ತಿ ಸ್ಪರ್ಧೆಯಲ್ಲಿ ಬನ್ಸೋಡ್ 21-13 21-16 ಅಂಕಗಳನ್ನು ಗಳಿಸಲು ಬೆವರು ಸುರಿಸಲಿಲ್ಲ. 2017 ರಲ್ಲಿ BWF ವರ್ಲ್ಡ್ ಟೂರ್ ಸೂಪರ್ 300 ಈವೆಂಟ್ ಅನ್ನು […]

Advertisement

Wordpress Social Share Plugin powered by Ultimatelysocial