ಉತ್ತರ ಪ್ರದೇಶ ಅತ್ಯಾಚಾರ ಖಂಡಿಸಿ ಪ್ರತಿಭಟನೆ-ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

ಹೊಸಪೇಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ  ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.ಬಳ್ಳಾರಿ  ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉತ್ತರ ಪ್ರದೇಶದ ಹಥರಾಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಅಮಾನವೀಯವಾಗಿ ಹತ್ಯೆ ನಡೆಸಿದವರ ವಿರುದ್ಧ ಕ್ರಮ ಜರುಗಿಸಲು ಓತ್ತಾಯ

ಬಿಜೆಪಿ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಕೈಗೊಳ್ಳುತ್ತಿರುವ ಜನಧ್ವನಿ ಧಮನದ ವಿರುದ್ಧ ಹೊಸಪೇಟೆ ನಗರ ಕಾಲೇಜು ರಸ್ತೆಯ ಪರ್ವಾಜ್ ಪ್ಲಾಜಾದ ಕಾಂಗ್ರೆಸ್ ಪಕ್ಷದ ಕಚೇರಿಯಿಂದ  ನಗರದ ರೋಟರಿ ವೃತ್ತದವರಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ಪಕ್ಷದ ಸಾಮೂಹಿಕ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ 3 ವರ್ಷ ಬಿಎಸ್ ವೈರವರೆ ಸಿಎಂ-ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್  ಕುಮಾರ್ ಕಟಿಲು ಹೇಳಿಕೆ

Tue Oct 20 , 2020
ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯ  ಮಂತ್ರಿಗಳಾಗಿರ್ತಾರೆ,ನಾಯಕತ್ವದ ಬದಲಾವಣೆ ನಮ್ಮ ಪಾರ್ಟಿಯಲ್ಲಿ ಇಲ್ಲ ಎಂದು ಸುರಪುರದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್  ಕುಮಾರ್ ಕಟಿಲು ಹೇಳಿದ್ದಾರೆ.ಯಾರೂ ಅಸಮಾಧಾನಿತರು ಇಲ್ಲ, ಎಲ್ಲರೂ ಸಮಾಧಾನದಲ್ಲಿದ್ದಾರೆ. ಶ್ರೀ ರಾಮುಲು ಅವರು ಮೊದಲೇ ರಿಕ್ವೆಸ್ಟ್ ಮಾಡಿ ಸಮಾಜ ಕಲ್ಯಾಣ ಇಲಾಖೆ ಕೇಳಿದ್ರು,ರಾಮಲುಗೆ ದೊಡ್ಡ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ.ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಒಟ್ಟಾಗಿರಲಿ ಎಂದು ಅನ್ನೋ ಕಾರಣಕ್ಕೆ ಸುಧಾಕರ್ ಅವರಿಗೆ ಖಾತೆ ನೀಡಲಾಗಿದೆ. Please […]

Advertisement

Wordpress Social Share Plugin powered by Ultimatelysocial