ಮುಂದಿನ 3 ವರ್ಷ ಬಿಎಸ್ ವೈರವರೆ ಸಿಎಂ-ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್  ಕುಮಾರ್ ಕಟಿಲು ಹೇಳಿಕೆ

ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯ  ಮಂತ್ರಿಗಳಾಗಿರ್ತಾರೆ,ನಾಯಕತ್ವದ ಬದಲಾವಣೆ ನಮ್ಮ ಪಾರ್ಟಿಯಲ್ಲಿ ಇಲ್ಲ ಎಂದು ಸುರಪುರದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್  ಕುಮಾರ್ ಕಟಿಲು ಹೇಳಿದ್ದಾರೆ.ಯಾರೂ ಅಸಮಾಧಾನಿತರು ಇಲ್ಲ, ಎಲ್ಲರೂ ಸಮಾಧಾನದಲ್ಲಿದ್ದಾರೆ.

ಶ್ರೀ ರಾಮುಲು ಅವರು ಮೊದಲೇ ರಿಕ್ವೆಸ್ಟ್ ಮಾಡಿ ಸಮಾಜ ಕಲ್ಯಾಣ ಇಲಾಖೆ ಕೇಳಿದ್ರು,ರಾಮಲುಗೆ ದೊಡ್ಡ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ.ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಒಟ್ಟಾಗಿರಲಿ ಎಂದು ಅನ್ನೋ ಕಾರಣಕ್ಕೆ ಸುಧಾಕರ್ ಅವರಿಗೆ ಖಾತೆ ನೀಡಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಳೆ ನೀರಿನಿಂದ ತುಂಬಿ ಹರಿದ ಚರಂಡಿ - ಗ್ರಂಥಾಲಯದ ಒಳಗೆ ನುಗ್ಗಿದ ಚರಂಡಿ ನೀರು

Wed Oct 21 , 2020
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗದಗ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಳೆಯಿಂದ ಚರಂಡಿ ತುಂಬಿ ಹರಿದು ಗ್ರಂಥಾಲಯದ ಒಳಗೆ ನೀರು ನುಗ್ಗಿದ್ದು,ಪುಸ್ತಕಗಳು ಚರಂಡಿ ನೀರಿಗೆ ನೆನೆದು ಹಾಳಾಗಿವೆ. ಗ್ರಂಥಾಲಯದ ಸಮಸ್ಯೆ ಕುರಿತು ಗ್ರಂಥಪಾಲಕರು ಗ್ರಾ.ಪಂಗೆ ಪತ್ರ ಬರೆದಿದ್ದರು ಮನವಿಗೆ ಗ್ರಾಮಪಂಚಾಯತಿ ಸ್ಪಂದಿಸುತ್ತಿಲ್ಲ.ಗ್ರಂಥಾಲದಲ್ಲಿ ಚರಂಡಿ ನೀರು ಉಕ್ಕುತ್ತಿರುವುದರಿಂದ ಗ್ರಂಥಾಲಯ ದ ಹೊರಗಡೆ ಪುಸ್ತಕವನ್ನು ಬಿಸಿಲಿಗೆ ಒಣ ಹಾಕುವ ಪರಿಸ್ಥಿತಿ ಎದುರಾಗಿದೆ.     Please […]

Advertisement

Wordpress Social Share Plugin powered by Ultimatelysocial