ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯ ಮಂತ್ರಿಗಳಾಗಿರ್ತಾರೆ,ನಾಯಕತ್ವದ ಬದಲಾವಣೆ ನಮ್ಮ ಪಾರ್ಟಿಯಲ್ಲಿ ಇಲ್ಲ ಎಂದು ಸುರಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲು ಹೇಳಿದ್ದಾರೆ.ಯಾರೂ ಅಸಮಾಧಾನಿತರು ಇಲ್ಲ, ಎಲ್ಲರೂ ಸಮಾಧಾನದಲ್ಲಿದ್ದಾರೆ.
ಶ್ರೀ ರಾಮುಲು ಅವರು ಮೊದಲೇ ರಿಕ್ವೆಸ್ಟ್ ಮಾಡಿ ಸಮಾಜ ಕಲ್ಯಾಣ ಇಲಾಖೆ ಕೇಳಿದ್ರು,ರಾಮಲುಗೆ ದೊಡ್ಡ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ.ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಒಟ್ಟಾಗಿರಲಿ ಎಂದು ಅನ್ನೋ ಕಾರಣಕ್ಕೆ ಸುಧಾಕರ್ ಅವರಿಗೆ ಖಾತೆ ನೀಡಲಾಗಿದೆ.