ಒಂದೇ ಕುಟುಂಬದ ಮೂವರು ಆತ್ಮಹತ್ಯೆ

 

ಹಾವೇರಿ : ಹಾವೇರಿ ಜಿಲ್ಲೆಯ ಸವಣನೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ತೊಂಡೂರು ಗ್ರಾಮದ ಹನುಮಂತಗೌಡ (55), ಲಲಿತಾ ಪಾಟೀಲ್ (50), ಮಗಳು ನೇತ್ರಾ ಪಾಟೀಲ (22) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲ ಮಾಡಿ ಮಗಳ ಮದುವೆ ಮಾಡಿದ್ದರು. ಹೀಗಾಗಿ ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುನೀತ್‌ ಫ್ಯಾನ್ಸ್‌ಗಳಿಂದ ಸ್ಟಾರ್ಟ್‌ ಆಯಿತ್ತು ಪುನೀತ್‌ ಮಾಲೆ

Thu Feb 23 , 2023
      ಸಾಮಾನ್ಯವಾಗಿ ದೇವರಿಗೆ ಮಾಲೆ ಹಾಕುವ ಭಕ್ತಾದಿಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರ. ಅದರದ್ದೇ ಆದ ನಿಯಮಗಳನ್ನು ಅನುಸರಿಸಿ, ಮಡಿಯಾಗಿ ಮಾಲೆಗಳನ್ನು ಧರಿಸಿ ಹಿರಿಯ ಸ್ವಾಮಿಗಳು ಹೇಳಿದ್ದನ್ನು ಪಾಲಿಸುತ್ತಾ, ಬೆಳ್ಳಂಬೆಳಗ್ಗೆ ತಣ್ಣೀರಿನ ಸ್ನಾನ ಮಾಡಿ ಇಂತಿಷ್ಟು ದಿನಗಳ ಕಾಲ ದೇವರ ಜಪದಲ್ಲಿ ನಿರತರಾಗಿರಬೇಕಾಗುತ್ತದೆ.   ಈ ಮಾಲೆ ಧಾರಣೆ ಎಂದ ಕೂಡಲೇ ಎಲ್ಲರ ತಲೆಗೆ ಬರುವುದು ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಧರಿಸುವ ಶಬರಿಮಲೆ ಮಾಲೆ. ಬಹುತೇಕರಿಗೆ ಈ […]

Advertisement

Wordpress Social Share Plugin powered by Ultimatelysocial