ಕಾಡು ಸುತ್ತಿ, ಗಿಡ ನೆಟ್ಟ ದರ್ಶನ್-ಚಿಕ್ಕಣ

ಚಾಲೆಂಜಿ0ಗ್ ಸ್ಟಾರ್ ದರ್ಶನ್ ಹಾಗೂ ಹಾಸ್ಯನಟ ಚಿಕ್ಕಣ್ಣ ಜೊತೆಯಾಗಿ ಕಾಡು ಸುತ್ತಾಟ ನಡೆಸಿದ್ದಾರೆ. ಮಲೆಮಹದೇಶ್ವರ ವನ್ಯಧಾಮಲ್ಲಿ ಅರಣ್ಯ ಸಂಚಾರ ಮಾಡಿದ ಇಬ್ಬರೂ, ಕೊಳ್ಳೇಗಾಲದ ಬಫರ್ ವಲಯದಲ್ಲಿರುವ ದೊಡ್ಡಮಾಕಳಗೆ ವ್ಯಾಪ್ತಯಲ್ಲಿ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ವಾಚರ್‌ಗಳೊಂದಿಗೆ ಸಂವಾದ ನಡೆಸಿದರು. ಅರಣ್ಯ ಇಲಾಖೆಯ ಬ್ಯಾçಂಡ್ ಅಂಬಾಸಿಡರ್ ಆಗಿರುವ ದರ್ಶನ್, ಮಲೆಮಹದೇಶ್ವರ ವನ್ಯಧಾಮದ ಡಿಎಫ್‌ಓ ಕಚೇರಿ ಸಮೀಪ ಎರಡು ಗಿಡ ನೆಟ್ಟರು. ಈ ಮೂಲಕ ಕೃಷಿ ಅರಣ್ಯ ಚಾಲನೆ ನೀಡಿದರು ಎಂದು ಡಿಎಫ್‌ಓ ಎಡುಕೂಂಡಲು ಮಾಹಿತಿ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಆರ್.ಟಿ ನಗರದಲ್ಲಿ ಅನುಮಾನಾಸ್ಪದ ಸಾವು

Mon Jul 27 , 2020
ಪಾರ್ಕ್ನಲ್ಲಿ ವ್ಯಕ್ತಿಯೊಬ್ಬರು ಅನುಮನಾಸ್ಪಸವಾಗಿ ಸಾವನಪ್ಪಿರೋ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ. ಬೆಳಗ್ಗೆ ವಾಕಿಂಗ್‌ಗೆ0ದು ಬಂದಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಹೇಗೆ ಮೃತು ಪಟ್ಟಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗಿಲ್ಲ. ಆರೋಗ್ಯ ಸಿಬ್ಬಂದಿ ಆ್ಯಂಬುಲೆನ್ಸ್ನಲ್ಲಿ ಮೃತದೇಹವನ್ನು ಶಿಫ್ಟ್ ಮಾಡಿದ್ದಾರೆ. ಆರ್.ಟಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಕೇಸ್‌ಗಳಲ್ಲಿ ವ್ಯಕ್ತಿ ಮೃತುಪಟ್ಟ ಬಳಿಕ ಕೊರೊನಾ ಪಾಸಿಟಿವ್ ಇರೋದು ಪತ್ತೆಯಾಗ್ತಿದ್ದು. ಆತಂಕ ಮೂಡಿಸಿದೆ. Please follow and […]

Advertisement

Wordpress Social Share Plugin powered by Ultimatelysocial