ಹತ್ತಿ ಬೆಳೆ ನಾಶ ಪಡಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ ಗಿರೇಗೌಡನಹಳ್ಳಿಯಲ್ಲಿ ನೆಡೆದಿದೆ. ರೈತ ದೇವರಾಜು ಎಂಬುವರ ಜಮೀನಿನಲ್ಲಿ ೧.೫ ಎಕರೆಯ ಹತ್ತಿ ಬೆಳೆಯನ್ನು ನಾಶ ಪಡಿಸಿರುವ ಕಿಡಿಗೇಡಿಗಳು. ಹತ್ತಿ ಬೆಳೆ ನಾಶದಿಂದ ರೈತನಿಗೆ ೭ ಲಕ್ಷ ಮೌಲ್ಯದ ಬೆಳೆ ನಾಷ್ಟವಾಗಿದೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿಗೇಡಿಗಳಿಂದ ಹತ್ತಿ ಬೆಳೆ ನಾಶ
Please follow and like us: