ಕಿಡಿಗೇಡಿಗಳಿಂದ ಹತ್ತಿ ಬೆಳೆ ನಾಶ

ಹತ್ತಿ ಬೆಳೆ ನಾಶ ಪಡಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ ಗಿರೇಗೌಡನಹಳ್ಳಿಯಲ್ಲಿ ನೆಡೆದಿದೆ. ರೈತ ದೇವರಾಜು ಎಂಬುವರ ಜಮೀನಿನಲ್ಲಿ ೧.೫ ಎಕರೆಯ ಹತ್ತಿ ಬೆಳೆಯನ್ನು ನಾಶ ಪಡಿಸಿರುವ ಕಿಡಿಗೇಡಿಗಳು. ಹತ್ತಿ ಬೆಳೆ ನಾಶದಿಂದ ರೈತನಿಗೆ ೭ ಲಕ್ಷ ಮೌಲ್ಯದ ಬೆಳೆ ನಾಷ್ಟವಾಗಿದೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

12 ಕಿಮೀ ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿದ ಶ್ವಾನ

Mon Jul 20 , 2020
ದಾವಣಗೆರೆ ಜಿಲ್ಲೆಯ ಶ್ವಾನದಳದಲ್ಲಿರುವ 9 ವರ್ಷದ ಶ್ವಾನವೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಸತತವಾಗಿ ಮೂರು ಗಂಟೆ ಕಾಲ 12 ಕಿಮೀ ದೂರ ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಬಸವಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷದ ಶ್ವಾನ, ತನಿಖಾಧಿಕಾರಿಗಳೊಂದಿಗೆ ತೆರಳಿತ್ತು. ಬಸವಪಟ್ಟಣದ ಕಾಶಿಪುರ ಗ್ರಾಮದಲ್ಲಿ ಚೇತನ್‌ ಎನ್ನುವ ಆರೋಪಿ ಎರಡು ದಿನಗಳ ಕಾಲ ಅಡಗಿ ಕೂತಿದ್ದ. ಈತನನ್ನು ಡಾಬರ್‌ಮ್ಯಾನ್‌ […]

Advertisement

Wordpress Social Share Plugin powered by Ultimatelysocial