ಕೇಂದ್ರ ಸರ್ಕಾರದ ವಿರುಧ್ದ ಗುತ್ತಿಗೆದಾರರ ಪ್ರತಿಭಟನೆ-ಕಪ್ಪುಪಟ್ಟಿ ಧರಿಸುವ ಮೂಲಕ ಮೌನ ಪ್ರತಿಭಟನೆ

ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ವಿರೋಧಿಸಿ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲದ ಬೆಸ್ಕಾಂ ಕಛೇರಿ ಎದುರು  ಬೆಸ್ಕಾಂ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಪ್ರತಿಭಟನೆ ಮಾಡಿದ್ದಾರೆ…

ಕಪ್ಪು ಪಟ್ಟಿ ಧರಿಸಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗಿದ್ದು…. ಖಾಸಗೀಕರಣ ಮಾಡದಂತೆ ಪ್ರತಿಭಟನೆ ಮೂಲಕ ಮನವಿ ಮಾಡಿದ್ದಾರೆ…

 

 

Please follow and like us:

Leave a Reply

Your email address will not be published. Required fields are marked *

Next Post

ಕನ್ನಡಿಗರ ಬೆನ್ನು ತಟ್ಟಿದ ಧೋನಿ -ರಾಹುಲ್-ಅಗರ್ವಾಲ್ ಗೆ ಧೋನಿ ಸಲಹೆ

Mon Oct 5 , 2020
ನಿನ್ನೆ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ಕೇಕೆ ಹಾಕಿತು. ಶೇನ್ ವಾಟ್ಸನ್-ಡು ಪ್ಲೆಸಿಸ್ ಜೊತೆಯಾಟಕ್ಕೆ ಬ್ರೇಕ್ ಹಾಕುವಲ್ಲಿ ಎಡವಿದ ಪಂಜಾಬ್ ಬೌಲರ್ ಗಳು ಬಳಲಿ ಬಸವಳಿದರು. ಕೊಲ್ಲಿ ಕದನದಲ್ಲಿ ನಿನ್ನೆ ಪಂಜಾಬ್ ಗೆ ಸರಿಯಾಗಿಯೇ ಪಂಚ್ ಕೊಟ್ಟ ಸೂಪರ್ ಕಿಂಗ್ಸ್ ಗೆಲುವಿಗೆ ಹಳಿಗೆ ಮರಳಿತು..ಪಂದ್ಯದ ಬಳಿಕ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ  ಕನ್ನಡಿಗರಾದ ಕೆ.ಎಲ್.ರಾಹುಲ್ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್​ಗೆ […]

Advertisement

Wordpress Social Share Plugin powered by Ultimatelysocial