ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದರು ಪ್ರತಿಭಟನೆ

ನಿಲ್ಲದ ರಾಜಕೀಯ ಹೈಡ್ರಾಮ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ ದೆಹಲಿ ಘಟಕದ ಮುಖ್ಯಸ್ಥ ಅನಿಲ್ ಕುಮಾರ್ ಸೇರಿದೆಂತೆ ಇತರೆ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಬಿಜೆಪಿ ರಾಜಕಾರಣದ ವಿರುದ್ಧ ತೀವ್ರ ಕೀಡಿಕಾರಿದ ಅವರು ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವದ ಮೂಲಕ ಆರಿಸಲ್ಪಟ್ಟ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.ಪ್ರಜಾಪ್ರಭುತ್ವದ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಉದ್ಘೋಷ ಕೂಗಿದರು ಅನಿಲ್ ಕುಮಾರ್ ಇಂತಹ ಧೋರಣೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಟುವಾಗಿ ಟೀಕಿಸದರು. ಕೇಂದ್ರ ಸರ್ಕಾರದ ವಿರುದ್ಧ ದೇಶ ವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಇಎಂಐ ಮರುಪಾವತಿ ವಿಸ್ತರಣೆ ಬೇಡ

Mon Jul 27 , 2020
ಕೊರೊನಾ ವಹಾಮಾರಿ ತಂದಿದ್ದ ಸಂಕಟ ಅಪಾರ ಹಲವಾರು ಜನರು ಕೆಲಸ ಕಳೆದುಕೊಂಡು ತೀವ್ರ ಆರ್ಥಿಕ ಹಿಂಚರಿತಕ್ಕೆ ಕಾರಣ ವಾಗಿತ್ತು. ಜನರಿಗೆ ಇಂತಹ ಪರಿಸ್ಥಿಯಲ್ಲಿ ಕೇಂದ್ರ ಸರ್ಕಾರ ಸಾಲಗಳ ಮರುಪಾವತಿಗೆ ಮೂದಲು ೩ ತಿಂಗಳು ನಂತರ ೩ ತಿಂಗಳ ಮರುಪಾವತಿಯ ಅವಧಿಯನ್ನು ವಿಸ್ತರಣೆಯ ಅವಕಾಶ ನೀಡಿತ್ತು ಈ ಕಾಲವಕಾಶ ಆಗಸ್ಟ್ಗೆ ಕೊನೆಯಾಗಲಿದೆ. ಈಗ ಆ ವಿಸ್ತರಣೆಯನ್ನು ಇನ್ನೂ ಮುಂದುವರೆಸಬಾರದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪರೇಖ್ ರಿಸರ್ವ ಬ್ಯಾಂಕ್ ಆಫ್ […]

Advertisement

Wordpress Social Share Plugin powered by Ultimatelysocial