ಪತ್ನಿಯನ್ನ ಚುಡಾಯಿಸಿದ್ದಕ್ಕೆ ಕೊಲೆ!|Chickballapur|

Chickballapur: ಪತ್ನಿಯನ್ನು ಚುಡಾಯಿಸಿದ್ದ ಯುವಕನನ್ನ ಕೊಲೆ ಮಾಡಿ ಸುಟ್ಟು ಹಾಕಿದ ಆಕೆಯ ಪತಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಎಸಿಸಿ ಫ್ಯಾಕ್ಟರಿ ಬಳಿ ಇರುವ ಮುತ್ತಕದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಂಕರ್ (28) ಕೊಲೆಯಾದ ದುರ್ಧೈವಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿಎಸ್ಪಿ ವಾಸುದೇವ್, ಗೌರಿಬಿದನೂರು ವೃತ್ತ ನಿರೀಕ್ಷಕ ಶಶಿಧರ್ ಮಂಚನೇಹಳ್ಳಿ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀರೊ ಎಲೆಕ್ಟ್ರಿಕ್‌-ಮಹೀಂದ್ರ ಸಮೂಹ ಒಪ್ಪಂದ

Sun Jan 23 , 2022
ನವದೆಹಲಿ: ವಿದ್ಯುತ್ ಚಾಲಿತ ವಾಹನ ವಿಭಾಗಕ್ಕೆ ಸಂಬಂಧಿಸಿದಂತೆ ಹೀರೊ ಎಲೆಕ್ಟ್ರಿಕ್ ಮತ್ತು ಮಹೀಂದ್ರ ಸಮೂಹ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಪ್ರಕಾರ, ಹೀರೊ ಎಲೆಕ್ಟ್ರಿಕ್‌ನ ಅತ್ಯಂತ ಜನಪ್ರಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಾದ ಆಪ್ಟಿಮಾ ಮತ್ತು ಎನ್‌ವೈಎಕ್ಸ್‌ಅನ್ನು ಮಹೀಂದ್ರ ಸಮೂಹವು ಪೀತಮಪುರದಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಲಿದೆ. ಈ ಕುರಿತು ಎರಡೂ ಕಂಪನಿಗಳು ಜಂಟಿ ಹೇಳಿಕೆ ನೀಡಿವೆ. ಈ ಸಹಭಾಗಿತ್ವದಿಂದ ಹೀರೊ ಎಲೆಕ್ಟ್ರಿಕ್‌ನ ಲುಧಿಯಾನದಲ್ಲಿ ಇರುವ ಘಟಕದ ವಿಸ್ತರಣೆ ಅನುಕೂಲ ಆಗಲಿದೆ. […]

Advertisement

Wordpress Social Share Plugin powered by Ultimatelysocial