ಪ್ರಜಾಪ್ರಭುತ್ವ ಉಳಿಸಲು ಒಂದಾಗಿ – ರಾಹುಲ್ ಗಾಂಧಿ ಕರೆ

ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ ಎಲ್ಲರೂ ಒಂದಾಗಿ ದನಿ ಎತ್ತಬೇಕು ಎಂದು ದೇಶದ ಜನರಿಗೆ ಕರೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು #ಸ್ಪೀಕ್ ಅಪ್ ಫಾರ್ ಡೆಮೋಕ್ರೆಸಿ ಅಭಿಯಾನ ಆರಂಭಿಸಿದ್ದಾರೆ.ಈ ಸಂಬAಧ ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊAಡಿರುವ ರಾಹುಲ್, #ಸ್ಪೀಕ್ ಅಪ್ ಫಾರ್ ಡೆಮೋಕ್ರೆಸಿ ಅಭಿಯಾನದಲ್ಲಿ ಒಂದಾಗಿ ಪಾಲ್ಗೊಳ್ಳಿ. ಪ್ರಜಾಪ್ರಭುತ್ವನ್ನು ಉಳಿಸಲು ದನಿ ಎತ್ತೋಣ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊ ಹಿನ್ನಲೆ ಧ್ವನಿಯಲ್ಲಿ, ಬಿಜೆಪಿಯು ಪ್ರಜಾಪ್ರಭುತ್ವವನ್ನು ಕೆಡವಿದೆ ಮತ್ತು ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವನ್ನು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಔರಾದ್ ತಾಲ್ಲೂಕಿನಲ್ಲಿ ಧೂಪತಮಹಾಗಾಂವ ಗ್ರಾಮದಲ್ಲಿ ವಿತರಣೆ

Sun Jul 26 , 2020
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ನಾಗ ಬಸವ ಪಂಚಮಿ ಹಿನ್ನಲೆಯಲ್ಲಿ ಮೂಢನಂಬಿಕೆ ಹೋಗಲಾಡಿಸುವ ಸಲುವಾಗಿ ಧೂಪತಮಹಾಗಾಂವ  ಗ್ರಾ.ಪಂ ಸಹಯೋಗದೊಂದಿಗೆ ಗ್ರಾಮದ ಮುಂಖಡರು ಸುಮಾರು 300 ಲೀಟರ್ ನಂದಿನಿ ಹಾಲಿನ ಪ್ಯಾಕೇಟಗಳನ್ನು ಅಪೌಷ್ಟಿಕತೆ ಕಡಿಮೇ ಇದ್ದ ಕುಂಟುಬಗಳಿಗೆ ಮತ್ತು ದುರ್ಬಲ ವರ್ಗದವರಿಗೆ , ವಿಕಲಚೇತನರಿಗೆ  ವಿತರಣೆ ಮಾಡಲಾಗಿದೆ. Please follow and like us:

Advertisement

Wordpress Social Share Plugin powered by Ultimatelysocial