ಬಂಡೆಯಡಿ ಸಿಲುಕಿದ್ದ 2 ಚಿರತೆ ಮರಿಗಳ ರಕ್ಷಣೆ.

 

 

 

ಮಂಡ್ಯ ಜಿಲ್ಲೆ ಮದ್ದೂರು ತಾ|| ಕೊಳಗೆರೆ ಗ್ರಾಮದಲ್ಲಿ ಘಟನೆ.  ಜಮೀನೊಂದರ ಬಂಡೆಯ ಕೆಳಗೆ ಪತ್ತೆಯಾಗಿರುವ ಎರಡು ಚಿರತೆ ಮರಿಗಳು.ಎರಡು ಚಿರತೆ ಮರಿಗಳನ್ನ ರಕ್ಷಸಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದ ಯುವಕರು.
ಗ್ರಾಮದ ಶಿವಮೂರ್ತಿ, ಕೀರ್ತಿಕುಮಾರ್ ತಂಡದಿಂದ ಚಿರತೆ ಮರಿಗಳ ರಕ್ಷಣೆ.ಚಿರತೆ ನೋಡಲು ಮುಗಿಬಿದ್ದಿದ್ದ ಊರಿನ ಜನರು. ಚಿರತೆ ಮರಿಗಳ ರಕ್ಷಣೆ ವಿಷಯ ತಿಳಿದು ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌಡು.
ಚಿರತೆ ಮರಿಗಳ ವಶಕ್ಕೆ ಪಡೆದು ಚಿರತೆ ಮರಿಗಳು ಸಿಕ್ಕ ಸ್ಥಳದಲ್ಲಿ ಬೋನಿಟ್ಟ ಅರಣ್ಯ ಇಲಾಖೆ.  ತಾಯಿ ಚಿರತೆ ಸೆರೆಗೆ ಬೋನ್.  ಈ‌ ಹಿಂದೆ ಹಲವು ಮೇಕೆ, ಜಾನುವಾರುಗಳನ್ನ ತಿಂದು ಹಾಕಿದ್ದ ಚಿರತೆ.  ಚಿರತೆ ಮರಿಗಳು ಸಿಕ್ಕ ಬೆನ್ನಲ್ಲೆ ಗ್ರಾಮದಲ್ಲಿ ಮನೆ ಮಾಡಿದ ಚಿರತೆ ಆತಂಕ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

 

 

Please follow and like us:

Leave a Reply

Your email address will not be published. Required fields are marked *

Next Post

ದಾರುಣ ಘಟನೆ ಮರಳು ತುಂಬಿದ್ದ ಟಿಪ್ಪರ್​ ಲಾರಿ ಪಲ್ಟಿ.

Thu Feb 9 , 2023
ಮರಳು ತುಂಬಿದ್ದ ಟಿಪ್ಪರ್ ​ಲಾರಿಯೊಂದು ಚರಂಡಿಯಲ್ಲಿ ಪಲ್ಟಿಯಾದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ನಡೆದಿದೆ. ಈ ಘಟನೆಯ ಪರಿಣಾಮ ಟಿಪ್ಪರ್​ ಅಡಿಯಲ್ಲಿ ಬಾಲಕ ಸೇರಿ ಇಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ.ಕಳೆದ ರಾತ್ರಿ ಕಲಕಂಬ್ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಟಿಪ್ಪರ್​ ಲಾರಿಯಡಿ ಸಿಲುಕಿ ಮುಕಂದ್ (12) ಮಹಮ್ಮದ್ ಸಲೀಂ(66) ಸಾವನ್ನಪ್ಪಿದ್ದಾರೆ.ಮೃತರು ವಾಡಿ ಪಟ್ಟಣದ ನಿವಾಸಿಗಳಾದ್ದು, ನಿನ್ನೆ ರಾತ್ರಿ ಮನೆ ನಿರ್ಮಾಣ ಕೆಲಸಕ್ಕೆ ಮರಳು ತಂದಿದ್ದರು. ಈ ವೇಳೆ […]

Advertisement

Wordpress Social Share Plugin powered by Ultimatelysocial