ಬಿಜೆಪಿ ಬೆಂಬಲಿಗರ ಫೇಸ್ಬುಕ್ ವಾರ್

ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಬೆಂಬಲಿಗರು ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನಪವರ ಬೆಂಬಲಿಗರ ನಡವೆ ಹಳೆಯ ವಿಷಯ ಕೆದಕಿ ಫೇಸ್ಬುಕ್ ವಾರ್ ನಡೀತಿದ್ದು, ರ‍್ಷಗಳ ಹಿಂದೆ ವಿಜಯಾನಂದ ಕಾಶಪ್ಪನವರ ಬೆಂಗಳೂರಿನಲ್ಲಿ ನಡೆದಿದ್ದ sಞಥಿ bಚಿಡಿ ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದ ಸುದ್ದಿಗಳನ್ನು ಹಾಕಿ ವಾರ್ ನಡೆಸುತ್ತಿದ್ದಾರೆ. ಎಷ್ಟೋ ದಿನಗಳ ಹಿಂದೆ ನಡೆದಿದ್ದ ಘಟನೆಗಳು ಈಗ್ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಮರುಕಳಿಸುತ್ತಿವೆ ಎನ್ನುವುದು ನಿಗೂಢವಾಗಿದೆ. ಅದ್ರಲ್ಲೂ ಹುನಗುಂದ ಸಾಮಾಜಿಕ ಜಾಲತಾನದ ಮೆಹಬೂಬ್ ಸುಗಂಧಿ ಕಾಶಪ್ಪನವರ ಅವರು ಫಲ್ಡಿಗಿಲಿದು ಕರ‍್ಯಾಚರಣೆ ನಡೆಸಲಿದ್ದಾರೆಂದು ಪೋಸ್ಟ್ ಹಾಕಿ ಎಲ್ಲರಿಗೂ ಹಚ್ಚರಿ ಮೂಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಪ್ರಕಟಣೆ

Sun Aug 2 , 2020
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 349 ನೆಯ ಆರಾಧನಾ ಮಹೋತ್ಸವ ಆಗಸ್ಟ್ 8 ರವರೆಗೂ ನಡೆಯುವ ಸಪ್ತರಾತ್ರೋತ್ಸವ ಕಾರ್ಯಕ್ರಮ ವಿಶೇಷ ಪೂಜೆ ಆರಂಭ ಸಂಜೆ ಧ್ವಜಾರೋಹಣ, ದಾಸವಾಣಿ ಕಾರ್ಯಕ್ರಮ ಆಗಸ್ಟ್ 4 ಪೂರ್ವಾರಾಧನೆ, ಆಗಸ್ಟ್ 5 ಮಧ್ಯರಾಧನೆ ಹಾಗು ಆಗಸ್ಟ್ 6 ರಂದು ಉತ್ತರ ಆರಾಧನೆ ‌ನಡೆಯಲಿದೆ ಈ ಬಾರಿಯ ಆರಾಧನೆ ವೀಕ್ಷಣೆಗೆ ಭಕ್ತರಿಗೆ ಅವಕಾಶವಿಲ್ಲ ಕೊರೊನಾ ಹಿನ್ನೆಲೆಯಲ್ಲಿ ಸರಳ ಆರಾಧನೆ ಮಠದ ಸೀಮಿತ ಅರ್ಚಕರು, ಸ್ವಾಮೀಜಿಗಳಿಂದ ಸಾಂಪ್ರಾದಾಯಿಕ ಆರಾಧನೆ ಆಚರಣೆ […]

Advertisement

Wordpress Social Share Plugin powered by Ultimatelysocial