ಐನಾಪೂರ ಪಟ್ಟಣದಲ್ಲಿ ವಾರ್ಡ ನಂಬರ ೮ರ ಗಲ್ಲಿಗಳಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ರಸ್ತೆ ಹದೆಗೆಟ್ಟು ಹೋಗಿದೆ ಅಲ್ಲದೆ ಇದ್ದ ಸಣ್ಣ ಚರಂಡಿ ತುಂಭಿ ರಸ್ತೆ ಯಲ್ಲಿ ನೀರು ಬರುತ್ತಿದೆ. ಇನ್ನೂ ಒಂದು ಸಣ್ಣ ಮಳೆಯಾದರೆ ಸಾಕು ಈ ರಸ್ತೆ ಕೆಸರು ಗದ್ದೆ ಜಾರುಂಡಿಯAತೆ ಆಗುತ್ತದೆ. ಇಗಾಗಲೆ ಎರಡು ಮೂರು ಜನರು ಜಾರಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇನ್ನೂ ಚರಂಡಿ ನೀರು ಮುಂದೆ ಹರಿಯದೆ ತುಂಬಿಕೊAಡು ರಸ್ತೆ ಮೆಲೆ ಬರುತ್ತದೆ ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ,ಮಲೇರಿಯಾ, ಚಿಕನಗುನ್ಯಾ ಮುಂತಾದ ರೋಗಗಳು ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ನಮ್ಮ ಮನವಿಗೆ ಕ್ಯಾರೆ ಎನ್ನದೆ ಹಿನ್ಲೆ ಪ್ರತಿಭಟನೆ ಕೈಗೊಂಡಿದ್ದೆವೆ. ಒಂದು ಕೂಡಲೆ ರಸ್ತೆ,ಚರಂಡಿ ಸಮಸ್ಯೆ ಬಗೆಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುದಾಗಿ ಎಚ್ಚರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಐನಾಪೂರದಲ್ಲಿ ಚರಂಡಿ ನಿರ್ಮಾಣ ಮಾಡದ ಹಿನ್ನಲೆ
Please follow and like us: