ಮತ್ತೆ ಒಂದಾದ ರಾಬರ್ಟ್ ತ್ರವಳಿ

ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿದ ತರುಣ್ ಸುಧೀರ್ ಮತ್ತು ನಿರ್ಮಾಣ ಮಾಡಿದ ಉಮಾಪತಿ ಶ್ರೀನಿವಾಸ್, ‘ವೀರ ಸಿಂಧೂರ ಲಕ್’ ಸಿಮಾದತ್ತ ಚಿತ್ತ ಹರಿಸಿದ್ದಾರೆ. ದರ್ಶನ್ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಸ್ಕಿçಪ್ಟ್ ಪೂಜೆ ವರಮಹಾಲಕ್ಷಿö್ಮÃ ಹಬ್ಬದ ಪ್ರಯುಕ್ತ ನಡೆಯಿತು. ರಾಬರ್ಟ್ ಚಿತ್ರದ ಮೂಲಕ ಈ ತ್ರಿವಳಿ ಸದ್ದು ಮಾಡುತ್ತಿದ್ದು, ಇದೀಗ ಐತಿಹಾಸಿಕ ಕಥೆಯತ್ತ ಚಿತ್ತ ಹರಿಸಿದೆ. ಸದ್ಯ ಕಥೆ ಸಿದ್ದವಾಗಿದ್ದು, ಮುಂದಿ ದಿನಗಳಲ್ಲಿ ಚಿತ್ರಕಥೆಯ ಕೆಲಸ ನಡೆಯಲಿವೆ.

Please follow and like us:

Leave a Reply

Your email address will not be published. Required fields are marked *

Next Post

ಮಾವನ ಜೊತೆ ಹೋಗಿದ್ದ ಹುಡುಗಿಯರು, ಮನೆಗೆ ತೆರಳಿದ್ದು ಹೆಣವಾಗಿ

Mon Aug 3 , 2020
ನದಿಯ ರಭಸಕ್ಕೆ ಹುಡುಗಿಯರಿಬ್ಬರು ಕೊಚ್ಚಿ ಹೋಗಿರುವ ಘಟನೆ ರಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನಡೆದಿದೆ. ಹಿರೇಕೆರೂರು ಅಬಲೂರು ಗ್ರಾಮದ ನಿವಾಸಿ ಕೀರ್ತಿ ಇಂಗಳಗುAದಿ ಹಾಗೂ ಕಾಟೇನಹಳ್ಳಿ ಗ್ರಾಮದ ನಿವಾಸಿ ಅಭಿಲಾಷಾ ಹಲಗೇರಿ ಮೃತ ದುರ್ದೈವಿಗಳು. ಮಾವನ ಜೊತೆ ಕಾರು ತೊಳೆಯಲು ನದಿಗೆ ಹೋದಾಗ ಕಾಲು ಜಾರಿ ನದಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಮುಳುಗು ತಜ್ಞರ ಸಾಕಷ್ಟು ಹುಡುಕಾಟದ ಬಳಿಕ ಇಬ್ಬರ ಮೃತುದೇಹ ಪತ್ತೆಯಾಗಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು […]

Advertisement

Wordpress Social Share Plugin powered by Ultimatelysocial