ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿದ ತರುಣ್ ಸುಧೀರ್ ಮತ್ತು ನಿರ್ಮಾಣ ಮಾಡಿದ ಉಮಾಪತಿ ಶ್ರೀನಿವಾಸ್, ‘ವೀರ ಸಿಂಧೂರ ಲಕ್’ ಸಿಮಾದತ್ತ ಚಿತ್ತ ಹರಿಸಿದ್ದಾರೆ. ದರ್ಶನ್ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಸ್ಕಿçಪ್ಟ್ ಪೂಜೆ ವರಮಹಾಲಕ್ಷಿö್ಮÃ ಹಬ್ಬದ ಪ್ರಯುಕ್ತ ನಡೆಯಿತು. ರಾಬರ್ಟ್ ಚಿತ್ರದ ಮೂಲಕ ಈ ತ್ರಿವಳಿ ಸದ್ದು ಮಾಡುತ್ತಿದ್ದು, ಇದೀಗ ಐತಿಹಾಸಿಕ ಕಥೆಯತ್ತ ಚಿತ್ತ ಹರಿಸಿದೆ. ಸದ್ಯ ಕಥೆ ಸಿದ್ದವಾಗಿದ್ದು, ಮುಂದಿ ದಿನಗಳಲ್ಲಿ ಚಿತ್ರಕಥೆಯ ಕೆಲಸ ನಡೆಯಲಿವೆ.
ಮತ್ತೆ ಒಂದಾದ ರಾಬರ್ಟ್ ತ್ರವಳಿ
Please follow and like us: