ಮಯೂರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಮದುವೆಯ ಬಳಿಕ ಮಯೂರಿ ಸಿನಿಮಾಗೆ ಗುಡ್‌ಬೈ ಹೇಳ್ತಾರೆ ಅಂತ ಅವರ ಅಭಿಮಾನಿಗಳು ತುಂಬಾ ಟೆನ್ಷನ್ ಆಗ್ಬಿಟಿದ್ರು. ಆದರೆ ಮಯೂರಿ ಎಲ್ಲಾ ಟೆನ್ಷನ್ಸ್ ಊಹಾಪೋಹಗಳಿಗೂ ಸದ್ಯ ಬ್ರೇಕ್ ಹಾಕಿದ್ದಾರೆ. ಮದುವೆಯ ಬಳಿಕ ಕ್ರೆöÊಂ ಚಿತ್ರ ಮಾಡಲು ರೆಡಿಯಾಗಿರುವ ಮಯೂರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೊಸ ಚಿತ್ರತಂಡ ಆಗಲೇ ಒಂದು ಸಸ್ಪೆನ್ಸ್ ಥ್ರಿಲ್ಲರ್ ಗಿಫ್ಟ್ನÀ ಮಯೂರಿಗೆ ನೀಡಿದ್ದಾರೆ. ನಟಿ ಮಯೂರಿ ಹುಟ್ಟುಹಬ್ಬಕ್ಕೆ ‘ಆದಂತ್ಯ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಈಗಾಗÀಲೇ ಚಿತ್ರಿಕರಣ ಮುಗಿಸಿರೋ ‘ಆದ್ಯಂತ’ ಚಿತ್ರತಂಡ , ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದೆ

Please follow and like us:

Leave a Reply

Your email address will not be published. Required fields are marked *

Next Post

ಮೈದುಂಬಿ ಹರಿಯುತ್ತಿರುವ ಕೃಷ್ಣೆ

Sat Jul 11 , 2020
ಬಾಗಲಕೋಟೆಯ ಕೃಷ್ಣಾ ಜಲನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆ ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪ ನದಿ ತುಂಬಿ ಹರಿಯುತ್ತಿದೆ. ಹೊಳೆಯ ರಭಸಕ್ಕೆ ರಬಕವಿ-ಮಹೇಷವಾಡಗಿ ಸೇತುವೆ ಮುಳುಗಡೆಯಾಗಿದೆ. ಹೀಗಗಿ, ನದಿ ಪಾತ್ರದ ಗ್ರಾಮಗಳಲ್ಲಿರೋ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. Please follow and like us:

Advertisement

Wordpress Social Share Plugin powered by Ultimatelysocial