ಮುಖ್ಯಮಂತ್ರಿ ಬಿಎಸ್‌ವೈಗೆ ಕೊರೊನಾ ಧೃಢ

ಮುಖ್ಯಮಂಒತ್ರಿ ಬಿ ಎಸ್ ಯಡಿಯೂರಪ್ಪಾಗೆ ಕೊರೊನಾ ಧೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಕೊರೊನಾ ಧೃಢಪಟ್ಟಿರುವುದು ತುಂಬಾ ನೋವ್ವಿನ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದಾರೆ.ವಿರೋಧ ಪ್ಷದ ನಾಯಕರಾದ ಸಿದ್ದರಾಮಯ್ಯ , ಈಶ್ವರ್ ಖಂಡ್ರೆ. ಸತೀಶ್ ಜಾರಕಿಹೋಳಿ ಸೇರಿದಂತೆ ರಾಜಕೀಯ ಗಣ್ಯರುಗಳು ಸಿಎಂ ಬೇಗ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.ಇದರ ಜೊತೆಗೆ ಅವರ ನಿವಾಸದ ಅಧಿಕಾರಿಗಳು ಸೆಲ್ಫ್ ಕ್ವಾರಂಟೈನ್ ಆಗಲಿದ್ದು ಇಂದು ಅವರುಗಳಿಗೆಲ್ಲ ಕೊರೊನಾ ಪರೀಕ್ಷೆ ನಡೆಯಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಧೋನಿ ಮೊದಲಿನ ಚಾರ್ಮ್ ಕಳೆದುಕೊಂಡಿದ್ದಾರೆ-ರೋಜರ್ ಬಿನ್ನಿ

Mon Aug 3 , 2020
ಧೋನಿ ತಮ್ಮ ಮೊದಲಿನ ಚಾರ್ಮ ಕಳೆದುಕೊಂಡಿದ್ದಾರೆ ಅವರ ಫಿಟ್‌ನೆಸ್ ಮೊದಲಿನಂತೆ ಇಲ್ಲ ಎಂದು ಕೆಎಸ್‌ಸಿಎ ಅಧ್ಯಕ್ಷ ಹಾಗೂ 1983ರ ವಿಶ್ವಪಕ್ ವಿಜೇತ ತಂಡದ ಆಟಗಾರ ರೋಜರ್ ಬಿನ್ನಿ ಅಭಿಪ್ರಾಯಪಟ್ಟದ್ದಾರೆ. ಕಳೆದ ಕೆಲ ಸೀಸ್‌ಗಳಿಂದ ನಾನು ಧೋನಿಯನ್ನ ನೋಡುತ್ತಿದ್ದೇನೆ ಈ ಮೊದಲು ಧೋನಿಯವರು ತಮ್ಮ ಅದ್ಭುತ ಆಟದ ಮೂಲಕ ಸೋಲುವ ಪಂದ್ಯಗಳನ್ನ ಗೆಲ್ಲಿಸುತ್ತಿದ್ರು.ಆದ್ರೆ ಈಗ ಧೋನಿ ತಮ್ಮ ಫಿಟ್‌ನೆಸ್ ಕಳೆದುಕೊಂಡಿದ್ಧಾರೆ.ಯುವ ಕ್ರಿಕೆಟಿಗರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಿದ್ದಾರೆ ಈ […]

Advertisement

Wordpress Social Share Plugin powered by Ultimatelysocial