ಮುಖ್ಯಮಂಒತ್ರಿ ಬಿ ಎಸ್ ಯಡಿಯೂರಪ್ಪಾಗೆ ಕೊರೊನಾ ಧೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಕೊರೊನಾ ಧೃಢಪಟ್ಟಿರುವುದು ತುಂಬಾ ನೋವ್ವಿನ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದಾರೆ.ವಿರೋಧ ಪ್ಷದ ನಾಯಕರಾದ ಸಿದ್ದರಾಮಯ್ಯ , ಈಶ್ವರ್ ಖಂಡ್ರೆ. ಸತೀಶ್ ಜಾರಕಿಹೋಳಿ ಸೇರಿದಂತೆ ರಾಜಕೀಯ ಗಣ್ಯರುಗಳು ಸಿಎಂ ಬೇಗ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.ಇದರ ಜೊತೆಗೆ ಅವರ ನಿವಾಸದ ಅಧಿಕಾರಿಗಳು ಸೆಲ್ಫ್ ಕ್ವಾರಂಟೈನ್ ಆಗಲಿದ್ದು ಇಂದು ಅವರುಗಳಿಗೆಲ್ಲ ಕೊರೊನಾ ಪರೀಕ್ಷೆ ನಡೆಯಲಿದೆ.
ಮುಖ್ಯಮಂತ್ರಿ ಬಿಎಸ್ವೈಗೆ ಕೊರೊನಾ ಧೃಢ
Please follow and like us: