ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾ ಪಂಚಾಯಿತಿ ಅಧ್ಯಕ್ಷ ಚುನಾವಣೆ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಆದ್ರೆ ಇದೀಗ ಚುನಾವಣೆ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದೆ. ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಾದ ಸೋಮಲಿಂಗೆ ಗೆಣ್ಣೂರ ಅಧಿಕೃತ ಹೇಳಿಕೆ.
ಹೊಸ ಚರ್ಚೆಗೆ ನಾಂದಿ ಹಾಡಿದ ಕಾಂಗ್ರೆಸ್ ತಾಪಂ ಸದಸ್ಯೆ ಲತಾ ಮುತ್ತಿನಶೆಟ್ಟಿ ಗೂಳಿ ಅವರ ಜಾತಿ ಪ್ರಮಾಣ ಪತ್ರ ರದ್ದು ಆದೇಶ ಮುಂದಿನ ದಿನವರಿಗೆ ಚುನಾವಣೆ ಮುಂದುಡಿಕೆಯಾಗಿದೆ.