ರಾಜ್ಯ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೆಗೌಡ ಸಲಹೆ

ಕೋವಿಡ್ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾಡುವಂತೆ ಮಾಜಿ ಪ್ರಧಾನಿ ದೇವೆಗೌಡ ಅವರು ಸರ್ಕಾರವನ್ನ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗುತ್ತಿದ್ದು ಆರೋಗ್ಯದ ಹಿತದೃಷ್ಠಿಯಿಂದ ಲಾಕ್ ಡೌನ್ ಮಾಡುವುದು ಉತ್ತಮ ಎಂದು ದೇವೆಗೌಡ ಅವರು ಅಭಿಪ್ರಾಯವನ್ನ ವ್ಯಕ್ತಪಟಿಸಿದ್ರು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ತೀರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೋರಬನ್ನಿ ಆರೋಗ್ಯದ ಮೇಲೆ ಗಮನವಿರಲಿ ಅಂತ ಕಿವಿಮಾತು ಹೇಳಿದ್ರು…… ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನ ಘೋಷಿಸಿದ್ರು ಅದು ಎಸ್ಟರ ಮಟ್ಟಿಗೆ ಜನರನ್ನ ತಲುಪುವಲ್ಲಿ ಸಫಲವಾಗಿದೆ ಎನ್ನುವುದು ಎಲ್ಲರಿಗು ಗೊತ್ತಿರುವ ವಿಚಾರ ಇನ್ನಾದರು ಸರ್ಕಾರ ಜವಾಬ್ದಾರಿ ಅರಿತು ನಡೆಯಬೇಕು ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

Please follow and like us:

Leave a Reply

Your email address will not be published. Required fields are marked *

Next Post

ರಾಜಸ್ಥಾನದಲ್ಲಿ ರಾಜಕೀಯ ಅತಂತ್ರ

Mon Jul 13 , 2020
ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಲಾಟದ ನಡುವೆ ಹೊಸ ಬೆಳವಣಿಗೆಯಂದು ನಡೆದಿದ್ದು , ಕಾಂಗ್ರೆಸ್ ನಾಯಕರುಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಕರಿತಂತೆ ಮುಖ್ಯಮಂತ್ರ ಅಶೋಕ್ ಗೆಹ್ಲೆಟ್ ಅವರು ಸಭೆ ನಡೆಸುತ್ತಿದ್ದಾರೆ. ಗೆಹ್ಲೆಟ್ ಅವರ ಸಹದ್ಯೋಗಿಗಳ ವಲಯವು ಸಹ ಐಟಿ ದಾಳಿ ಗುರಿಯಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಜೀವ್ ಅರೋರಾ, ಧರ್ಮೇಂದ್ರ ಚೌಧರಿ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಇಲ್ಲದ ನಗದು, ಚಿನ್ನಾಭರಣ, […]

Advertisement

Wordpress Social Share Plugin powered by Ultimatelysocial