ಅಪ್ಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ..!

ಸೆಮ್ಮಿಫೈನಲ್ ಮ್ಯಾಚ್ ಗೆ ಚಾಲನೆ ನೀಡಿದ ಕೆ.ಸಿ.ನಾರಾಯಣ್ ಗೌಡ..

ಕೆ.ಸಿ.ನಾರಾಯಣ್ ಗೌಡ, ರೇಷ್ಮೆ, ಕ್ರೀಡೆ ಮತ್ತು ಯುವಸಬಲೀಕರಣ ಸಚಿವ..

ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್..

ಸಂಡೇ ಸ್ಟ್ರೈಕರ್ಸ್ ವತಿಯಿಂದ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ..

ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಸಚಿವ ನಾರಾಯಣ್ ಗೌಡ..

ಬಳಿಕ ಬ್ಯಾಟ್ ಬೀಸುವ ಮೂಲಕ ಸೆಮ್ಮಿಫೈನಲ್ ಮ್ಯಾಚ್ ಗೆ ಚಾಲನೆ..

ಅಪ್ಪು ಸ್ಮರಣಾರ್ಥವಾಗಿ ನಡೆಯುತ್ತಿರುವ APL ಕ್ರಿಕೆಟ್ ಪಂದ್ಯಾವಳಿ..

ಅಪ್ಪು ಹೆಸರಲ್ಲಿ ಕ್ರಿಕೆಟ್ ನಡೆಯುತ್ತಿರುವುದು ಸಂತಸದ ವಿಚಾರ..ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕು..

ನಮ್ಮ ಸರ್ಕಾರ ಈಗಾಗಲೇ ಕ್ರೀಡೆಗೆ ಸ್ಪೂರ್ತಿ ತುಂಬಿ, ಕ್ರೀಡಾಕೂಟಕ್ಕೆ ಉತ್ತೇಜನ ನೀಡ್ತಿದೆ..

ಇನ್ನೂ ನಮ್ಮ ಸಂಸ್ಕೃತಿ ಕುಸ್ತಿ ಸೇರಿದಂತೆ ಹಲವು ಕ್ರೀಡೆಗೆ ಉತ್ತೇಜನ ನೀಡಲಾಗುತ್ತೆ..

ಕ್ರೀಡೆಯಲ್ಲಿ ಪಾಲ್ಗೊಂಡು ಗೆಲ್ಲುವಂತೆ ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ..

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ.ಇಂದ್ರೇಶ್,ಹೊಸಹಳ್ಳಿ ನಾಗೇಶ್, ಸೇರಿದಂತೆ ಹಲವರು ಭಾಗಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಬಿಎಸ್‌ಎಸ್ ಜಿಲ್ಲಾ ಸಮಿತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಯಶಸ್ವಿ!

Mon May 2 , 2022
ಯಾದಗಿರಿ, 30.05.22, ಶನಿವಾರ : ಯಾದಗಿರಿ ತಾಲ್ಲೂಕಿನ ಆನೂರ ಬಿ. ಗ್ರಾಮದಲ್ಲಿ ಜೈ ಭೀಮ ಸಂಘರ್ಷ ಸಮಿತಿ ಜಿಲ್ಲೆ ಸಮಿತಿ ವತಿಯಿಂದ ಡಾ|| ಬಿ.ಆರ್ ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಸರಳ ಸಂಭ್ರಮದಿAದ ಆಚರಿಸಲಾಯಿತು. ಪಂಚಶೀಲ ಧ್ವಜಾರೋಹಣವನ್ನು ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ನೆರವೇರಿಸಿದರು. ನಂತರ ಗ್ರಾಮದ ಹಿರಿಯ ಮುಖಂಡ ಸಿದ್ದಲಿಂಗರೆಡ್ಡಿ ಮಾಲಿಪಾಟೀಲ್ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಜರುಗಿದ ಕಾರ್ಯಕ್ರಮವನ್ನು ಬೆಳಗುಂದಿ ಗ್ರಾಮ […]

Advertisement

Wordpress Social Share Plugin powered by Ultimatelysocial